ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)
ರಮ್ಯಗಾನ
ಖುಷಿ ತರಲಿ ಕೃಷಿ
ಅನುವಿನು
ದಾಂಪತ್ಯ ಗೀತೆಗಳು
ಜೀವಣ್ಣನ ಆಧುನಿಕ ತ್ರಿಪದಿಗಳು
ಅಸಲಿ ಮಳೆ
ಸೂರು ಗುಡ್ಡ
ಮುಂಜೂರ್ಕಿ
ಯಾಲಕ್ಕಿ ಹಾಲಕ್ಕಿ
ಅಕ್ಕಡಿ ಕಾಳು
ಆಕಾಶ ಮಲ್ಲಿಗೆ
ಕಳ್ಳ ಕವಿ
ಜೀವನ
ಅಂಬಿಕಾತನಯದತ್ತ
ಕನಕದಾಸರು
ಭ್ರಷ್ಟ ನಾಯಕ
ಓ ವಿಮರ್ಶಕ
ಸಂಕ್ರಾಂತಿ
ಯೋಧರು ದೇಶದ ಹೆಮ್ಮೆ
ವರುಷಕೊಮ್ಮೆ ಹೊಸತು ಹುರುಪು
ಹೊಸರಾಗ
ಭ್ರೂಣ ಹತ್ಯೆ
ಹೆಣ್ಣೊಂದು ಹುಡುಕಿ ಕೊಡಿ
©2025 Book Brahma Private Limited.