ಅನಂತದ ಕಡೆಗೆ ಚಿಂತನೆ (ಶ್ರೇಣಿ-1)

Author : ಸೇವಂತಿ ಡಿ. ರೈ

Pages 75

₹ 10.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ವಿಶ್ವವು ಸಂತೋಷ ಮತ್ತು ಶಾಂತಿಯಿಂದ ಬಾಳಬೇಕಾದರೆ ಮಾನವನ ಜೀವನವನ್ನು ಉದಾತ್ತವನ್ನಾಗಿ ಮಾಡಿ ಅವನ ಆತ್ಮವನ್ನು ಬೆಳಗುವಂತೆ ಮಾಡಬೇಕು ಎಂಬುದು ಯೋಗೇಶ್ವರ್ ಅವರ ಕವಿತೆಗಳ ಪ್ರಮುಖ ಆಶಯವಾಗಿದೆ. ಹಾಗೆ ಮಾಡಿದರೆ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿ ಮಾನವನ ಹೊಸ ಆಕಾಂಕ್ಷೆಗಳಿಗೆ ಅವಕಾಶವಾಗುತ್ತವೆ, ಅವನ ಅನೇಕ ದುಃಖಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆಯಿಂದ ಹೊರತಂದ ಈ ಸಂಕಲನಕ್ಕೆ ಯೋಗೇಶ್ವರ್ ಅವರ ಜೀವನಾನುಭವಗಳೇ ತಳಹದಿ. ಅವರ ಕವಿತೆಗಳ ಭಾವಾನುವಾದ ಸರಳವಾದ ಗದ್ಯರೂಪದಲ್ಲಿದೆ.

Related Books