ಸತ್ಯವಿಶ್ವಾಸಿಯ ದಿನಚರಿ

Author : ಕೆ. ವೈ ಅಬ್ದುಲ್ ಹಮೀದ್

Pages 114

₹ 70.00




Published by: ಸ್ತುತಿ ಪ್ರಕಾಶನ
Address: ಸಹಕಾರಿ ಸದನ, ಮಿಷನ್ ಸ್ಟ್ರೀಟ್, ಮಂಗಳೂರು - 575001
Phone: 9895581034

Synopsys

‘ಸತ್ಯವಿಶ್ವಾಸಿಯ ದಿನಚರಿ’ ಕೃತಿಯು ಕೆ. ವೈ ಅಬ್ದುಲ್ ಹಮೀದ್ ಅವರ ಅನುವಾದಿತ ಕೃತಿ. ಜೀವನದ ಅಂತಿಮ ಗುರಿ ಸ್ವರ್ಗ ಎಂದು ಹೇಳುವಂತಹ ಈ ಕೃತಿಯು, ಬದುಕಿನ ಜಂಜಾಟದಲ್ಲಿ ತನ್ನ ಗುರಿ ಏನೆಂಬುದನ್ನು ಮನುಷ್ಯ ಮರೆತಿರುತ್ತಾನೆ. ಉತ್ತಮ ಗುಣಮಟ್ಟದ ಜೀವನವನ್ನೂ ಉನ್ನತ ಮರಣವನ್ನೂ ಮರಣಾ ನಂತರದ ಔನತ್ಯವನ್ನು ಪಡೆಯಲು ಬೇಕಾದ ದಾರಿಯನ್ನೂ ಹುಡುಕಲು ಹೊರಟವನೇ ಬುದ್ದಿವಂತ ಎನ್ನುತ್ತಾರೆ’ ಲೇಖಕರು. ಈ ಕೃತಿಯು ವಿಜಯದ ಮೆಟ್ಟಿಲು ಹತ್ತುವವರಿಗೆ ಒಂದು ಊರುಗೋಲು. ಧಾರ್ಮಿಕವಾಗಿ ಪ್ರೇರಣಾತ್ಮಕ ಬರಹವಿದು. 

About the Author

ಕೆ. ವೈ ಅಬ್ದುಲ್ ಹಮೀದ್

ಲೇಖಕ ಕೆ. ವೈ ಅಬ್ದುಲ್ ಹಮೀದ್ ಅವರು ಅನುವಾದಕರು. ಕೃತಿಗಳು : ಸತ್ಯವಿಶ್ವಾಸಿಯ ದಿನಚರಿ (ಅನುವಾದಿತ ಕೃತಿ), ಅನ್ಪಾಲ್ (ಅನುವಾದಿತ ಕೃತಿ), ಉಲಮಾ ಹೋರಾಟಗಾರರು ವೈಚಾರಿಕ ಲೇಖನಗಳು), ಮುಸ್ಲಿಮ್ ಸಬಲೀಕರಣ (ಧಾರ್ಮಿಕ ಲೇಖನಗಳು) ...

READ MORE

Related Books