ಕಡವ ಶಂಭುಶರ್ಮ ಕೃತಿ ಸಂಚಯ-3

Author : ಎಚ್.ಜಿ. ಶ್ರೀಧರ

Pages 772

₹ 500.00




Year of Publication: 2005
Published by: ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ
Address: ಪುತ್ತೂರು (ದ.ಕ. ಜಿಲ್ಲೆ)

Synopsys

‘ಕಡವ ಶಂಭುಶರ್ಮ ಕೃತಿ ಸಂಚಯ-3’ ನಾಥ ಪಂಥದ ಅನುವಾದಿತ ಕೃತಿ. ಪಂಡಿತ ಪರಂಪರೆಯ ಪ್ರತಿನಿಧಿ ಕಡವ ಶಂಭುಶರ್ಮರದು ಪ್ರಯೋಗಶೀಲ ಮನಸ್ಸು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದ ಕಡವ ಅವರದು ಬಹುಮುಖಿ ವ್ಯಕ್ತಿತ್ವ. 1950ರ ಸುಮಾರಿನಲ್ಲಿ ಅಪಘಾತದಲ್ಲಿ ಕಾಲುಕಳೆದುಕೊಂಡರು ಈ ವೇಳೆ ಅತ್ಯಂತ ಕುಗ್ಗಿಹೋಗಿದ್ದ ಅವರಿಗೆ ನಾಥಪಂಥದ ಗುರುಗಳೊಂದಿಗೆ ಸಂಪರ್ಕವಾಯಿತು. ಇದು ಅವರ ಆತ್ಮಶಕ್ತಿಯನ್ನು ಹೆಚ್ಚಿಸಿತು. ನಾಥಪಂಥದ ಹಲವು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಅವರ ಎಲ್ಲ ಅನುವಾದಿತ ಕೃತಿಗಳನ್ನು ಡಾ. ಶ್ರೀಧರ ಎಚ್.ಜಿ ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

 

About the Author

ಎಚ್.ಜಿ. ಶ್ರೀಧರ

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...

READ MORE

Related Books