ಉಪನಿಷತ್ತುಗಳಲ್ಲಿ ಕೆಲವನ್ನು ಆರಿಸಿಕೊಂಡು ಅವುಗಳ ವಸ್ತುವಿನ ಒಂದು ಸಮರ್ಪಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುಖ್ಯ ಉದ್ದೇಶಕ್ಕೆ ಹಾನಿ ಹಾಗದಂತೆ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಕಠೋಪನಿಷತ್, ಈಶಾವಾಸ್ಯೋಪನಿಷತ್, ಕೇನೋಪನಿಷತ್, ಶ್ವೇತಾಶ್ವತರೋಪನಿಷತ್ತು, ತೈತ್ತರೀಯೋಪನಿಷತ್, ಛಾಂದೋಗ್ಯೋಪನಿಷತ್, ಮತ್ತು ಮುಂಡಕೋಪನಿಷತ್ಗಳನ್ನು ಪ್ರಮುಖ ಉಪನಿಷತ್ ಗಳನ್ನು ಆಯ್ದುಕೊಂಡು ಅವುಗಳಲ್ಲಿನ ಮುಖ್ಯವಾದ ಶ್ಲೋಕಗಳನ್ನು ಸರಳವಾಗಿ ಅರ್ಥೈಸುವ ಮೂಲಕ ಅವುಗಳ ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.
©2024 Book Brahma Private Limited.