ನಮ್ಮ ದೇಶದ ಆಧ್ಯಾತ್ಮಿಕ ವ್ಯಕ್ತಿಗಳು: ಒಂದು ನೋಟ

Author : ಕೆ. ಶೈಲಾ ಕುಮಾರಿ

Pages 124

₹ 10.00




Year of Publication: 2013
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಅಭಿನವಗುಪ್ತ, ಅರುಣಗಿರಿನಾಥರ್, ಬಸವೇಶ್ವರ, ಆಳ್ವಾರರು, ಚೈತನ್ಯ, ಏಕನಾಥ, ಹರಿದಾಸರು, ಕಬೀರ, ಮಧ್ವಾಚಾರ್ಯರು, ಮುತ್ತುಸ್ವಾಮಿ ದೀಕ್ಷಿತರು, ಸಾಯಿಬಾಬಾ, ಶ್ರೀ ರಾಘವೇಂದ್ರ ಸ್ವಾಮಿಗಳು, ನಾಮದೇವ, ನಾರಾಯಣಗುರು, ಭದ್ರಾಚಲದ ರಾಮದಾಸರು, ಶ್ರೀ ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರು ಮತ್ತವರ ಶಿಷ್ಯಪರಂಪರೆ, ಶಂಕರಾಚಾರ್ಯರು, ಸೂರದಾಸರು, ತುಕಾರಾಮ, ಮೊದಲಾದವರ ಜೊತೆಗೆ ಕೆಲವು ಸಮಾಜಸುಧಾರಕರು ಮತ್ತು ಜೈನ, ಬೌದ್ಧ, ಸಿಖ್ ಮತದ ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.

About the Author

ಕೆ. ಶೈಲಾ ಕುಮಾರಿ
(05 May 1974)

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕೆ.ಶೈಲಾಕುಮಾರಿ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮೂಲತಃ  ಕೇರಳದ ಕಾಸರಗೋಡು ತಾಲ್ಲೂಕಿನ ಕುಳವರ್ಮದವರಾದ ಇವರು ಮಂಗಳೂರಿನಲ್ಲಿ ’ಭೂಮಿಗೀತ’ ಎಂಬ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮುದ್ದುಗಿಣಿಯ ಸಾಕಿ (ಕಥಾ ಸಂಕಲನ), ಹೊಳೆಯ ನೀರು(ಕಾವ್ಯ) ಇವರ ಪ್ರಮುಖ ಕೃತಿಗಳು. ಇವರಿಗೆ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ನಾಲ್ಕು ಬಾರಿ ಬಹುಮಾನ ಲಭಿಸಿದೆ. ಇವರು ಉಷಾ ಕಿರಣ ಪತ್ರಿಕೆಯಲ್ಲಿ ಕಣ್ಣಾಮುಚ್ಚೆ ಎಂಬ ಅಂಕಣವನ್ನು ಬರೆಯುತ್ತಿದ್ದರು. ...

READ MORE

Related Books