ಗಡಿಯಾಚೆಯ ಗುಡಿಗಳು

Author : ಎನ್.ಪಿ. ಶಂಕರನಾರಾಯಣ ರಾವ್

Pages 180

₹ 70.00




Year of Publication: 1971
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಗಡಿಯಾಚೆಯ ಗುಡಿಗಳು' ಇತಿಹಾಸ ಬರಹದ ಪುಸ್ತಕವನ್ನು ಲೇಖಕ ಡಾ. ಲೋಕೇಶಚಂದ್ರ ರಚಿಸಿದ್ದು, ಈ ಪುಸ್ತಕದ ಕನ್ನಡನುವಾದವನ್ನು ಎನ್.ಪಿ. ಶಂಕರನಾರಾಯಣ ಅವರು ಮಾಡಿದ್ದಾರೆ. ಭಾರತೀಯ ಸಂಸ್ಕೃತಿ ಏಷ್ಯಾದ ಮಾತೃಸಂಸ್ಕೃತಿ. ಭಾರತದ ಗಡಿಯ ಆಚೆ ಭಾರತೀಯರು ಕಟ್ಟಿ ಬೆಳೆಸಿದ ಭಾರತೀಯ ಸಂಸ್ಕೃತಿಯ ಕುರುಹುಗಳು ಇಂದಿಗೂ ಜೀವಂತ. ನೀರ್ಗಲ್ಲಿನ ಸೈಬೀರಿಯಾ, ಉದಯ ಸೂರ್ಯನ ನಾಡು ಜಪಾನ್, ಸಸ್ಯ ಶ್ಯಾಮಲ ಇಂಡೋನೇಷಿಯಾ, ಜೀವಂತ ಭಾರತ ಥಾಯ್‌ಲೆಂಡ್, ದೇವಭೂಮಿ ಟಿಬೆಟ್‌ಗಳಲ್ಲಿ ಭವ್ಯೋನ್ನತವಾಗಿ ಕಂಗೊಳಿಸುವ ನಮ್ಮ ಸಂಸ್ಕೃತಿಯ ಅವಲೋಕನದ ಪುಸ್ತಕ ರೂಪವೇ ’ಗಡಿಯಾಚೆಯ ಗುಡಿಗಳು’ ಎಂದು ಈ ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.

About the Author

ಎನ್.ಪಿ. ಶಂಕರನಾರಾಯಣ ರಾವ್
(03 August 1928 - 28 November 2006)

.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...

READ MORE

Related Books