ನಿರ್ವಾಣ

Author : ಬಿ.ಆರ್. ಜಯರಾಮರಾಜೇ ಅರಸ್

Pages 80

₹ 30.00




Year of Publication: 2013
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಪೌಲ್ ಕಾರೂಸ್ ಅವರು ರಚಿಸಿದ ಈ ಕೃತಿಯನ್ನು ಐ.ಎ.ಎಸ್. ಅಧಿಕಾರಿ ಶ್ರೀ ಬಿ.ಆರ್. ಜಯರಾಮರಾಜೇ ಅರಸ್ ಅವರು ಕನ್ನಡಕ್ಕೆ ತಂದಿದ್ದಾರೆ. ಕೆಲವು ಪಾತ್ರಗಳ ಮೂಲಕ, ಲೌಕಿಕವಾದ ದೃಷ್ಟಾಂತಗಳ ಹಾಗೂ ಕಥೆಗಳ ಮೂಲಕ ಬೌದ್ಧಧರ್ಮದ ಅನನ್ಯತೆ, ವೈಶಿಷ್ಟ್ಯ ಹಾಗೂ ನಿರ್ವಾಣ ತತ್ತ್ವದ ಸಾರಭೂತ ವಿಚಾರಗಳನ್ನು ಈ ಕೃತಿಯೂ ಹೊಂದಿದೆ. ಆನಂದವೆಂದರೆ ಏನು, ಅದನ್ನು ಪಡೆಯುವ ಬಗೆ, ಅಹಂ ಎಂದರೆ ಏನು, ಕೆಳವರ್ಗದವರ ಬಗ್ಗೆ ಬೌದ್ಧಧರ್ಮದ ಕಳಕಳಿ, ಕರ್ಮಗಳ ಅಮರತ್ವ, ಕರ್ಮದಿಂದಲೇ ಮುಕ್ತಿ ಈ ಸಂಗತಿಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.

About the Author

ಬಿ.ಆರ್. ಜಯರಾಮರಾಜೇ ಅರಸ್

ಐಎಎಸ್ ಅಧಿಕಾರಿ ಜಯರಾಮರಾಜೇ ಅರಸ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದವರು. ಅಲ್ಲದೆ 2010ರಲ್ಲಿ ಕರ್ನಾಟಕ ಸಾರ್ವಜನಿಕ ಭೂ ನಿಗಮ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್  ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.  ...

READ MORE

Related Books