ಹುಲಿಯು ಪಂಜರದೊಳಿಲ್ಲ

Author : ಟಿ.ಎಸ್. ವಿವೇಕಾನಂದ್

Pages 168

₹ 135.00




Year of Publication: 2014
Published by: ಓಂಕಾರ್ ಪ್ರಕಾಶನ
Address: 33/28, ಎ ಕ್ರಾಸ್ , ಜಯನಗರ 4ನೇ ಬ್ಲಾಕ್ , ಬೆಂಗಳೂರು -560011.
Phone: 9886730639

Synopsys

‘ಹುಲಿಯು ಪಂಜರದೊಳಿಲ್ಲ’ ಲೇಖಕ ಟಿ.ಎಸ್. ವಿವೇಕಾನಂದ ಅವರ ಕೃತಿ. ಬೆರಗಿನ ಲೋಕದೊಂದಿಗೆ  ನಡೆಸಿದ ಸಂದರ್ಶನ ನಡೆಸುವಂತಿದೆ. ಪರಿಸರ ವಿನಾಶದ ಪಾಪ ಮಾನವ ನನ್ಕು ತಟ್ಟುತ್ತಿದೆ. ಒಂದು ಸಲ ಪ್ರಕೃತಿ  ತಿರುಗಿ ನಿಂತಿತೆಂದರೆ ಸಾವು ಯಾರನ್ನಾದರೂ ಯಾವಾಗ ಬೇಕಾದರೂ ತೆಗೆದುಕೊಂಡು ಹೋಗಬಹುದು. ಸಾವಿಗೆ ಬಲಿಯಾಗಬೇಕಾದವರ ಪೈಕಿ ಮೊದಲು ನಾವೇ ಆಗಿರಬಹುದು. ಇಂತಹ ಎಚ್ಚರಿಕೆಯ ಗಂಟೆಯಾಗಿ ಈ ಕೃತಿ ವಿವೇಚನಾ ಪೂರ್ಣವಾಗಿದೆ. ಪರಿಸರ ರಕ್ಷಣೆಯ ಬಗೆಗಿನ ನಮ್ಮ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ ನಿಟ್ಟಿನಲ್ಲಿ ಈ ಕೃತಿ ಅತ್ಯಂತ ಪರಿಣಾಮಕಾರಿಯಾಗಿದೆ. ಪರಿಸರ ಪ್ರೇಮದ ನಾಟಕವಾಡುತ್ತಾ ಪರಿಸರ ಹಾಗೂ ವನ್ಯಜೀವಿ ರಕ್ಷಕರೆಂದು ಕರೆದುಕೊಳ್ಳುವವರ ನಿಜ ಬಣ್ಣಗಳನ್ನೂ ಈ ಕೃತಿ ಬಿಚ್ಚಿ ತೋರಿಸುತ್ತಿದೆ.

About the Author

ಟಿ.ಎಸ್. ವಿವೇಕಾನಂದ್

ಟಿ.ಎಸ್. ವಿವೇಕಾನಂದ್ ಅವರು ಲೇಖಕರು ಕೃತಿಗಳು: ಹುಲಿಯು ಪಂಜರದೊಳಿಲ್ಲ, ಇಂಗಲಾರದ ಹನಿಗಳು (ಹನಿಗವನಗಳ ಗುಚ್ಛ), ಕಾಲವ್ಯಾದಿ, ಅನುವಾದಿತ ಭಾರತ, ಜೀವಪಲ್ಲಟಗಳ ಆತ್ಮಕಥನ, ಹಸಿರ ಕೊಳಲು, ಪರಿಸರ  ನಿಘಂಟು,  ...

READ MORE

Related Books