ಮಣ್ಣಿಂದ ಕಾಯ

Author : ಎಚ್.ಎನ್. ಮುರಳೀಧರ

Pages 61

₹ 45.00




Year of Publication: 2011
Published by: ಉದಯಭಾನು ಉನ್ನತ ಶಿಕ್ಷಣ ಕೇಂದ್ರ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಮಧ್ಯಕಾಲೀನ ಯುಗದಲ್ಲಿ ಕನ್ನಡ ಸಾಹಿತ್ಯ ಕಂಡ ಭಕ್ತಿಧಾರೆ ದಾಸ ಸಾಹಿತ್ಯ. ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕನಕದಾಸರು, ಪುರಂದರದಾಸರಾದಿಯಾಗಿ ಅನೇಕರ ಸಾಹಿತ್ಯ ಕೃಷಿಯ ಕುರಿತ ಮೀಮಾಂಸೆಯ ಗ್ರಂಥ ಇದು. ದಾಸ ಸಾಹಿತ್ಯ ಕುರಿತು ವಿವಿಧ ಲೇಖಕರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿ ಕೃತಿಯಲ್ಲಿ ನೀಡಲಾಗಿದೆ. 

About the Author

ಎಚ್.ಎನ್. ಮುರಳೀಧರ

ಡಾ. ಎಚ್.ಎನ್. ಮುರಳೀಧರ ಅವರು ಬೆಂಗಳೂರಿನ ವಿ.ವಿ.ನ್ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ದಾಸ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವವರು. ಪುರಂದರದಾಸರ ನ್ನು ಕುರಿತ ಇವರ ಕೃತಿ ’ತಂಬೂರಿ ಮೀಟಿದವ ; ಪುರಂದರದಾಸರ ಅಭಿವ್ಯಕ್ತಿಯ ಅಧ್ಯಯನ’ ಈಗಾಗಲೆ ಸಾಕಷ್ಟು ಹೆಸರು ಮಾಡಿದೆ. ’ಈ ಪರಿಯ ಸೊಬಗು’ ಎಂಬ ದಾಸ ಸಾಹಿತ್ಯ ಅಧ್ಯಯನ ಸಂಪುಟವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಸಂಪಾದಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ  ಇವರ ವಿಮರ್ಶಾ ಲೇಖನಗಳು ಪ್ರಕಟವಾಗಿವೆ. ’ಪ್ರತಿಕ್ರಿಯೆ’ ಇವರ ವಿಮರ್ಶಾ ಸಂಕಲನ. ಪ್ರಸ್ತುತ ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಭಾಷೆ-ಸಾಹಿತ್ಯ-ಸಂಸ್ಕೃತಿ ಅಧ್ಯಯನಾಂಗದ ಗೌರವ ಡೀನ್ ಆಗಿಯೂ ಇವರು ...

READ MORE

Related Books