ಕಿಟಕಿಗಳು ಕನ್ನಡಿಗಳು

Author : ನಿ.ಮುರಾರಿ ಬಲ್ಲಾಳ

Pages 270

₹ 100.00




Year of Publication: 2004
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಗಾಂಧಿಯ ರೂಪಕದ ಬಗ್ಗೆ ಮೂಡಿಬಂದಿರುವ ಇಲ್ಲಿನ ಲೇಖನಗಳು ಸಮಕಾಲೀನ ವೈಚಾರಿಕತೆ ಹಾಗೂ ಪೂರ್ವದ ತತ್ವ ಚಿಂತಕರ ಜೊತೆ ಜಗಳವನ್ನೂ ಸ್ನೇಹವನ್ನೂ ಒಟ್ಟಿಗೆ ಹಿಡಿಯುತ್ತದೆ. ಶತ ಶತಮಾನಕ್ಕೂ ಮೀರಿ ಚಿಂತಕರ ಜೊತೆ ತಾವು ಚರ್ಚಿಸುತ್ತಾ ಬಂದಿರುವ ಹಲವು ಚರ್ಚೆಗಳನ್ನು ,ವಾದ ಪ್ರತಿವಾದವನ್ನು , ವಾಗ್ವಾದ ಸಂವಾದಗಳ ಬಗ್ಗೆ ಲೇಖಕ “ಲೇಖಕ ನಿ.ಮುರಾರಿ ಬಲ್ಲಾಳ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಗಾಂಧಿಯ ರೂಪಕದ ಮೂಲಕ ಚರ್ಚೆಗೆ ಪ್ರಾಸವಾಗುತ್ತ ಹಲವು ಲೇಖನಗಳನ್ನು ಈ ಕೃತಿಯೂ ಒಳಗೊಂಡಿದೆ.

About the Author

ನಿ.ಮುರಾರಿ ಬಲ್ಲಾಳ

ಆಧ್ಯಾತ್ಮಿಕ ನಿಲುವಿನ ಸಮಾಜವಾದಿ ಚಿಂತಕರಾಗಿದ್ದ ನಿ. ಮುರಾರಿ ಬಲ್ಲಾಳರು ಉಡುಪಿಯಲ್ಲಿ ಆಧುನಿಕ ಕಾಲದ ಋಷಿಯಂತೆ ಬದುಕಿದವರು. ‘ರಥಬೀದಿ ಗೆಳೆಯರು’ ಸಂಸ್ಥೆಯನ್ನು ಮುರಾರಿಯರು ಕೇವಲ ಸಾಂಸ್ಕೃತಿಕ ಸಂಸ್ಥೆಯಾಗಿ ಉಳಿಯಲು ಬಿಡಿದೆ ರಾಜಕೀಯ- ಸಮಾಜವಾದದ ಆಶಯಗಳ ಚರ್ಚೆಗೂ ವಿಸ್ತರಿಸಿದ್ದರು. ಅರ್ಥಶಾಸ್ತ್ರದ ಅಧ್ಯಯನ ನಡೆಸಿ ಅರ್ಥಶಾಸ್ತ್ರಜ್ಞ ಆಗಿದ್ದ ಮುರಾರಿ ಅವರಿಗೆ ‘ಡೆವಲಪ್‌ಮೆಂಟ್‌’ನ ಮಿತಿಗಳ ಅರಿವು ಇತ್ತು. ಜಿಡ್ಡು ಕೃಷ್ಣಮೂರ್ತಿ ಅವರ ವಿಚಾರಗಳ ಬಗ್ಗೆ ಪುಸ್ತಕ ಪ್ರಕಟಿಸಿದ್ದ ಬಲ್ಲಾಳರು ಪರಿಸರವಾದಿ ಕೂಡ ಹೌದು. ಬಲ್ಲಾಳರನ್ನು ಕುರಿತು ಲೇಖಕ ಯು.ಆರ್‌. ಅನಂತಮೂರ್ತಿ ಅವರು ’ಅರ್ಥಶಾಸ್ತ್ರಜ್ಞನಾಗಿ ತೆಗೆದುಕೊಂಡ ನಿಲುವಿಗೂ, ಸಂಗೀತ-ಕಾವ್ಯವನ್ನು ಮೆಚ್ಚುತ್ತಿದ್ದುದಕ್ಕೂ, ಜೆ.ಕೆ, ಉಪನಿಷತ್‌, ಬೌದ್ಧಧರ್ಮ-ಇವುಗಳಲ್ಲಿ ಅವರಿಗಿದ್ದ ಶ್ರದ್ಧೆಗೂ ...

READ MORE

Related Books