ದಾಂಪತ್ಯ ನಿಷ್ಠೆ

Author : ಸುನಂದಾ ಕಡಮೆ

Pages 208

₹ 160.00




Year of Publication: 2014
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು - 560040
Phone: 9845096668

Synopsys

ದಾಂಪತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಲೇಖನಗಳನ್ನು ಒಂದೆಡೆ ಸಂಪಾದಿಸಿ, ಲೇಖಕರಾದ ಸುನಂದಾ ಕಡಮೆ ಹಾಗೂ ಪ್ರಕಾಶ್ ಕಡಮೆ ಅವರ ಸಂಪಾದಕತ್ವದಲ್ಲಿ ’ದಾಂಪತ್ಯ ನಿಷ್ಠೆ’ ಪುಸ್ತಕ ಹೊರಬಂದಿದೆ.

ದಾಂಪತ್ಯ ಮತ್ತು ರಸಸಂಜೀವಿನಿ, ಮನುಷ್ಯ ಸಂಬಂಧಗಳನ್ನು ವ್ಯಾಖ್ಯಾನಿಸುವುದು ಕಷ್ಟ, ಮನಸ್ಸೆಂಬ ಗೇರ್‍ ಬಾಕ್ಸ್, ಒಡೆತನ ತಂದ ನಿಷ್ಠೆ, ಖಾಸಗಿ ವಿಷಯ, ಶರಣರ ವಚನಗಳಲ್ಲಿ ದಾಂಪತ್ಯ ಮೀಮಾಂಸೆ, ಪ್ರೇಮವೆನಲು ಹಾಸ್ಯವೇ?, ಗಂಡನನ್ನು ಕೊಲ್ಲುವ ನೂರಾರು ವಿಧಾನಗಳು, ಕಾಮ ಪ್ರೇಮವಾಗಿ ವಾತ್ಸಲ್ಯವಾಗಿ ಮಾಗುವುದು, ಅಂಡಲೆಯದ ಅಂಡಾಣು, ಚಂಚಲಪತಿ ವೀರ್ಯಾಣು, ದಾಂಪತ್ಯ ನಿಷ್ಠೆ ಕೆಲವು ವಿಚಾರಗಳು ಹೀಗೆ ಅನೇಕ ಬರಹಗಳನ್ನು ಇಲ್ಲಿ ಗಮನಿಸಬಹುದು.

About the Author

ಸುನಂದಾ ಕಡಮೆ
(27 August 1967)

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು  ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...

READ MORE

Related Books