ಬಿ.ಆರ್. ಅಂಬೇಡ್ಕರ್ ಅವರ ಆಯ್ದ ಬರಹಗಳು

Author : ಬಿ.ಆರ್‌. ಅಂಬೇಡ್ಕರ್

Pages 108

₹ 100.00




Year of Publication: 2018
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಭಾರತೀಯ ಸಮಾಜ ಹಾಗೂ ಅದರ ಸ್ವರೂಪದ ಬಗ್ಗೆ ವಿಭಿನ್ನ ಒಳನೋಟ ನೀಡಿದ ಬಿ.ಆರ್‌. ಅಂಬೇಡ್ಕರ್‌ ಅವರು ನಾಡು ಕಂಡ ಅಪರೂಪದ ಅರ್ಥಶಾಸ್ತ್ರಜ್ಞ. ತಮ್ಮ ಪ್ರಖರ ವಿಚಾರಗಳಿಂದ ಗಮನ ಸೆಳೆಯುತ್ತಿದ್ದ ಅಂಬೇಡ್ಕರ್‌ ಅವುಗಳನ್ನು ಸರಳವಾದ ಭಾಷೆಯಲ್ಲಿ ಜನರಿಗೆ ತಲುಪಿಸುತ್ತಿದ್ದರು. ಅಂಬೇಡ್ಕರ್‌ ಅವರ ವೈಚಾರಿಕ ಬರೆಹಗಳು ಹಾಗೂ ಚಿಂತನೆಯ ಸ್ವರೂಪವನ್ನು ಬಿಂಬಿಸುವ ಆಯ್ದ ಲೇಖನಗಳನ್ನು ಕನ್ನಡೀಕರಿಸಿ ನೀಡಲಾಗಿದೆ. 

About the Author

ಬಿ.ಆರ್‌. ಅಂಬೇಡ್ಕರ್

ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರದು ಬಹುಮುಖಿ ಸಾಮರ್ಥದ ಅಸಾಧಾರಣ ವ್ಯಕ್ತಿತ್ವ. ಬಿ.ಆರ್.ಅಂಬೇಡ್ಕರ್. ಅವರು 1891 ಎಪ್ರಿಲ್ 14 ಇಂದಿನ ಮಾಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡೆ ಗ್ರಾಮದಲ್ಲಿ ಜನಿಸಿದರು.  ಭಾರತದಲ್ಲಿನ ಜಾತಿ ವ್ಯವಸ್ಥೆಯ ಅವಮಾನದಿಂದ ನೊಂದು ಓದಬೇಕು ಎಂಬ ಹಠ ಅವರನ್ನು ಮುಂದೆ ಸಂವಿಧಾನ ಎಂಬ ಬೃಹತ್‌ ಗ್ರಂಥ ರಚಿಸಲು ಪ್ರೇರಣೆಯಾಯಿತು. ಅವರು ‘ಬ್ರಿಟಿಷ್ ಭಾರತದಲ್ಲಿನ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ’, ‘ರುಪಾಯಿಯ ಬಿಕ್ಕಟ್ಟು’ ಸಂಶೋಧನಾ ಪ್ರಬಂಧಗಳನ್ನು ಕೈಗೊಂಡಿದ್ದರು. ‘ಭಾರತದಲ್ಲಿ ಜಾತಿಪದ್ಧತಿ’, ‘ಬುದ್ಧ ಮತ್ತು ಅವನ ದಮ್ಮ’, ನನ್ನ ವೈಯಕ್ತಿಕ ತತ್ವಜ್ಞಾನ’, ‘ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳು’ ಮುಂತಾದ ...

READ MORE

Related Books