ಭವಿಷ್ಯದ ಆಹಾರ ಸಿರಿಧಾನ್ಯ

Author : ಎಂ.ಎಚ್. ಶ್ರೀಧರಮೂರ್ತಿ

Pages 96

₹ 68.00




Year of Publication: 2018
Published by: ಗ್ರಾಮೀಣ ಅಂಗಡಿ
Address: 8, 11ನೇ ಮುಖ್ಯ ರಸ್ತೆ, 39ನೇ ಎ-ಅಡ್ಡರಸ್ತೆ, ಶಾಲಿನಿ ಮೈದಾನ ಎದುರು, ರಾಘವೇಂದ್ರ ದೇವಸ್ಥಾನ ಸಮೀಪ, 4ನೇ ಟಿ-ಬ್ಲಾಕ್ ಪೂರ್ವ, ಜಯನಗರ, ಬೆಂಗಳೂರು-560041

Synopsys

ಲೇಖಕ ಎಂ.ಎಚ್. ಶ್ರೀಧರಮೂರ್ತಿ ಅವರ ಕೃತಿ-ಭವಿಷ್ಯದ ಆಹಾರ ಸಿರಿಧಾನ್ಯ. ನವಣೆ, ರಾಗಿ, ಎಳ್ಳು ಸೇರಿದಂತೆ ಒಟ್ಟು ಒಂಭತ್ತು ಸಿರಿಧಾನ್ಯಗಳ ಕುರಿತು ಹಾಗೂ ಆರೋಗ್ಯಕ್ಕೆ ಅವುಗಳ ಸೇವನೆಯ ಮಹತ್ವ ತಿಳಿಸುವ ಕೃತಿ ಇದು. ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಸೇವನೆ ಬಹು ಮುಖ್ಯ ಎಂಬುದು ಲೇಖಕರ ಪ್ರತಿಪಾದನೆಯೇ ಈ ಕೃತಿ.

About the Author

ಎಂ.ಎಚ್. ಶ್ರೀಧರಮೂರ್ತಿ

ಎಂ.ಎಚ್. ಶ್ರೀಧರಮೂರ್ತಿ ಅವರು ಗ್ರಾಮೀಣ ಕುಟುಂಬ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು. ಸಿರಿಧಾನ್ಯ ಅಡುಗೆ, ಭವಿಷ್ಯದ ಅಡುಗೆ ಸಿರಿಧಾನ್ಯ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books