ತಿಳಿದು ತಿನ್ನೋಣ ಬನ್ನಿ...!

Author : ಖಾದರ್

Pages 142

₹ 135.00




Year of Publication: 2017
Published by: ಗ್ರಾಮೀಣ ಅಂಗಡಿ
Address: 8, 11ನೇ ಮುಖ್ಯ ರಸ್ತೆ, 39ನೇ ಎ-ಅಡ್ಡರಸ್ತೆ, ಶಾಲಿನಿ ಮೈದಾನ ಎದುರು, ರಾಘವೇಂದ್ರ ದೇವಸ್ಥಾನ ಸಮೀಪ, 4ನೇ ಟಿ-ಬ್ಲಾಕ್ ಪೂರ್ವ, ಜಯನಗರ, ಬೆಂಗಳೂರು-560041

Synopsys

ಡಾ. ಖಾದರ್ ಅವರು ಉತ್ತಮ ಆಹಾರ ಸೇವನೆಯು ಉತ್ತಮ ಆರೋಗ್ಯಕ್ಕೆ ಪೂರಕ ಎಂಬ ತಿಳಿವಳಿಕೆಯನ್ನು ಜನಸಮೂಹದಲ್ಲಿ ಜಾಗೃತಿ ಮೂಡಿಸುತ್ತಲೇ ಬಂದಿದ್ದರ ಯತ್ನವಾಗಿ ಮೂಡಿ ಬಂದಿರುವ ಕೃತಿ-ತಿಳಿದು ತಿನ್ನೋಣ ಬನ್ನಿ. ಸಿರಿಧಾನ್ಯಗಳ ಮಹತ್ವ ತಿಳಿದು ಉತ್ತಮ ಆಹಾರ ಸೇವೆನೆಯೊಂದಿಗೆ ಜೀವನ ಶೈಲಿಯೂ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳೋಣ ಎಂಬ ಸಂದೇಶವೂ ಇಲ್ಲಿದೆ.

About the Author

ಖಾದರ್

ಡಾ.ಖಾದರ್ - ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಶಿಕ್ಷಣ ಹುಟ್ಟಿದೂರಿನಲ್ಲಿಯೇ. ಸ್ನಾತಕೋತ್ತರ ಪದವಿ ಮತ್ತು ಉನ್ನತ ಪದವಿ ಕರ್ನಾಟಕದಲ್ಲಿ. ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ. ಆನಂತರ ಅಮೆರಿಕದಲ್ಲಿ ಡುಪಾಂಟ್ ಎಂಬ ಬಹುರಾಷ್ಟ್ರೀಯ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧಕರಾಗಿ ಕೆಲಸ. ಅಮೆರಿಕದಲ್ಲಿ ಡಾ.ಖಾದರ್ ಪದವಿ, ಪ್ರಶಸ್ತಿ, ಸಂಪತ್ತುಗಳನ್ನು ಪಡೆದರೂ ಜೀವಮಾರಕ ರಾಸಾಯನಿಕಗಳ ಸಂಶೋಧನೆಯಿಂದ ಬೇಸತ್ತು ಮೈಸೂರಿಗೆ ಬಂದರು. ಕಾಡುಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಲು ಕಬಿನಿ ಜಲಾಶಯದ ದಿಬ್ಬದ ಮೇಲೆ ಬಂಜರು ಭೂಮಿಯನ್ನು ಖರೀದಿಸಿ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಕೆಲವೇ ವರ್ಷಗಳಲ್ಲಿ ಅವರ ತಿಳುವಳಿಕೆ ಹೆಚ್ಚಿತು. ಇವರ ಎಂಟು ...

READ MORE

Related Books