ದೇಸಿ ಆಹಾರ ; ಆಧುನಿಕ ರೋಗಗಳ ನಿವಾರಣೆ

Author : ಖಾದರ್

Pages 20

₹ 25.00




Year of Publication: 2018
Published by: ಗ್ರಾಮೀಣ ಅಂಗಡಿ
Address: 8, 11ನೇ ಮುಖ್ಯ ರಸ್ತೆ, 39ನೇ ಎ-ಅಡ್ಡರಸ್ತೆ, ಶಾಲಿನಿ ಮೈದಾನ ಎದುರು, ರಾಘವೇಂದ್ರ ದೇವಸ್ಥಾನ ಸಮೀಪ, 4ನೇ ಟಿ-ಬ್ಲಾಕ್ ಪೂರ್ವ, ಜಯನಗರ, ಬೆಂಗಳೂರು-560041

Synopsys

ಡಾ. ಖಾದರ್ ಅವರು ಆಹಾರ ತಜ್ಞರು. ವೈದ್ಯರು. ದೇಸಿ ಆಹಾರ ಪದ್ಧತಿಯ ಅನುಸರಣೆಯಿಂದ ಆರೋಗ್ಯಕರವಾಗಿರಬಹುದು ಎಂದೇ ಪ್ರತಿಪಾದಿಸುತ್ತಾ ಬಂದವರು. ಸಕ್ಕರೆ ಕಾಯಿಲೆ, ಥೈರಾಯ್ಡ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಕ್ಯಾನ್ಸರ್ ರೋಗಗಳ ನಿವಾರಣೆಗೆ ಈ ದೇಸಿ ಆಹಾರ ಅಂದರೆ ಸಿರಿ ಧಾನ್ಯಗಳು, ನವಧಾನ್ಯಗಳ ಸೇವನೆಯೇ ಉತ್ತಮ ಎಂಬ ಮಾಹಿತಿ ಪೂರ್ಣ ಲೇಖನಗಳನ್ನು ಒಳಗೊಂಡಿರುವ ಕೃತಿ ಇದು.

About the Author

ಖಾದರ್

ಡಾ.ಖಾದರ್ - ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಶಿಕ್ಷಣ ಹುಟ್ಟಿದೂರಿನಲ್ಲಿಯೇ. ಸ್ನಾತಕೋತ್ತರ ಪದವಿ ಮತ್ತು ಉನ್ನತ ಪದವಿ ಕರ್ನಾಟಕದಲ್ಲಿ. ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ. ಆನಂತರ ಅಮೆರಿಕದಲ್ಲಿ ಡುಪಾಂಟ್ ಎಂಬ ಬಹುರಾಷ್ಟ್ರೀಯ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧಕರಾಗಿ ಕೆಲಸ. ಅಮೆರಿಕದಲ್ಲಿ ಡಾ.ಖಾದರ್ ಪದವಿ, ಪ್ರಶಸ್ತಿ, ಸಂಪತ್ತುಗಳನ್ನು ಪಡೆದರೂ ಜೀವಮಾರಕ ರಾಸಾಯನಿಕಗಳ ಸಂಶೋಧನೆಯಿಂದ ಬೇಸತ್ತು ಮೈಸೂರಿಗೆ ಬಂದರು. ಕಾಡುಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಲು ಕಬಿನಿ ಜಲಾಶಯದ ದಿಬ್ಬದ ಮೇಲೆ ಬಂಜರು ಭೂಮಿಯನ್ನು ಖರೀದಿಸಿ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಕೆಲವೇ ವರ್ಷಗಳಲ್ಲಿ ಅವರ ತಿಳುವಳಿಕೆ ಹೆಚ್ಚಿತು. ಇವರ ಎಂಟು ...

READ MORE

Related Books