ಹಲಸು ಬಿಡಿಸಿದಾಗ

Author : ಎ.ಪಿ. ಚಂದ್ರಶೇಖರ

Pages 184

₹ 250.00




Year of Publication: 2008
Published by: ಇಂದ್ರಪ್ರಸ್ಥ
Address: ಕಳಲವಾಡಿ ಗ್ರಾಮ, ಉಧ್ಬೂರು, ಮೈಸೂರು - 570008
Phone: 9448888633

Synopsys

ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು, ಅದರಿಂದಾಗುವ ಆರೋಗ್ಯ ವರ್ಧನೆ ಕುರಿತು ಲೇಖಕ ಎ.ಪಿ. ಚಂದ್ರಶೇಖರ ಅವರು ಬರೆದ ಪುಸ್ತಕ -ಹಲಸು ಬಿಡಿಸಿದಾಗ. ಹಲಸಿನಿಂದ ತಯಾರಿಸಬಹುದಾದ ಅಡುಗೆ, ತಿನಿಸು, ಸರ್ವಋತು ಹಲಸಿನ ಸಮರ್ಪಕ ಬಳಕೆಯ ಕುರಿತು ನಡೆಬೇಕಿರುವ ಅಧ್ಯಯನ/ಸಂಶೋಧನೆಗಳ ಕುರಿತು ಮಾರ್ಮಿಕ ಉಲ್ಲೇಖನಗಳಿವೆ. ಹಲಸನ್ನು ಕೇವಲ ಹಣ್ಣಾಗಿ ಮಾತ್ರ ಗುರುತಿಸದೇ ರಾಗಿ, ಜೋಳದಂತೆ ಅದನ್ನು ಮುಖ್ಯ ಆಹಾರ ಪದಾರ್ಥವಾಗಿ ಗುರುತಿಸಿ, ಬಳಸಬೇಕಾದ ಅಗತ್ಯವನ್ನು ವಿವರಿಸಿದ್ದಾರೆ. 

About the Author

ಎ.ಪಿ. ಚಂದ್ರಶೇಖರ

ಲೇಖಕ, ರೈತ ಎ. ಪಿ. ಚಂದ್ರಶೇಖರ ಅವರು ಮೈಸೂರು ಬಳಿಯ ತಮ್ಮ ಜಮೀನಿನ ‘ಇಂದ್ರಪ್ರಸ್ತ’ ದಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ. ಕೃಷಿಗೆ ಸಂಬಂಧಿಸಿ ಈವರೆಗೆ 30 ಪುಸ್ತಕಗಳನ್ನೂ ಬರೆದಿದ್ದಾರೆ. ಕೃತಿಗಳು: ಅನ್ನದಾತನ ಆತ್ಮಹತ್ಯೆ, ಹಲಸು ಬಿಡಿಸಿದಾಗ,  ...

READ MORE

Related Books