ಹರಿದಾಸ ಸಾಹಿತ್ಯ ಸಾರ

Author : ಜಿ. ವರದರಾಜರಾವ್

Pages 560

₹ 270.00




Year of Publication: 2015
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

Synopsys

ಲೇಖಕ ಜಿ. ವರದರಾಜ ರಾವ್ ಅವರು ಬರೆದ ಕೃತಿ-ಹರಿದಾಸ ಸಾಹಿತ್ಯ ಸಾರ. ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ ಎಂದಿಗೂ ಅಜರಾಮರ. ಹರಿದಾಸ ಸಾಹಿತ್ಯವು ಭಕ್ತಿ ಪಂಥಕ್ಕೆ ಸೇರಿದರೂ ಅದರ ಮುಖ್ಯ ಉದ್ದೇಶ ಸಮಾಜ ಸುಧಾರಣೆಯೂ ಆಗಿದೆ. ಹರಿದಾಸರು ದೇವರಲ್ಲಿಯ ಭಕ್ತಿಯ ಪ್ರಾಧಾನ್ಯತೆಯನ್ನು ಹೇಳುತ್ತಲೇ ಸಮಾಜದ ಆರೋಗ್ಯದ ಕಳಕಳಿಯೂ ಹೊಂದಿದ್ದರು. ಇಂತಹ ಸಾಹಿತ್ಯ ಕುರಿತಾದ ದಾಸರ ಬಗ್ಗೆ ಈ ಕೃತಿ ತುಂಬಾ ವಿಸ್ತೃತವಾಗಿ ಮಾಹಿತಿ ನೀಡುತ್ತದೆ.

About the Author

ಜಿ. ವರದರಾಜರಾವ್
(03 January 1918 - 01 November 1987)

ಕವಿ ಜಿ.ವರದರಾಜರಾವ್‌ ಅವರು 1918 ಜನವರಿ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ  ಕನ್ನಡ ಭಾಷಾಂತರ ಕಚೇರಿಯಲ್ಲಿ ವೃತ್ತಿ ಆರಂಭಿಸಿದ ಇವರು ನಂತರ ಮೈಸೂರು ವಿಶ್ವವಿದ್ಯಾಲಯ ಹಾಗೂ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಪುರಂದರ ದಾಸರ ಕೀರ್ತನೆಗಳು, ಸೀತಾ ಪರಿತ್ಯಾಗ ಸಮಸ್ಯೆಗಳು, ಕಲಿಕರ್ಣ, ಮಹಾಸತಿ ಕಸ್ತೂರಿ ಬಾ, ಕುಮ್ಮಟ ಕೇಸರಿ, ತೊರಣ, ಸೆರೆಯಾಳು, ತೊಟ್ಟಿಲು, ವಿಜಯದಶಮಿ, (ಕವನ ಸಂಗ್ರಹಗಳು), ಪಡಿನುಡಿ, ಸಾಹಿತ್ಯ ಸಾನಿಧ್ಯ, ಅಪ್ರತಿಮ ವೀರ ಚರಿತಂ, ಕುಮಾರ ರಾಮನ ...

READ MORE

Related Books