ಗಿರೀಶ ಕಾರ್ನಾಡರ ನಾಟಕಗಳು : ಕನ್ನಡದ ಪ್ರತಿಕ್ರಿಯೆ ಎಂಬ ಕೃತಿಯ ಶೀರ್ಷಿಕೆಯೇ ಸ್ಪಷ್ಟಪಡಿಸುತ್ತಿರುವಂತೆ ಕನ್ನಡ ವಿಮರ್ಶೆ ಹಾಗೂ ರಂಗಭೂಮಿಯ ಪ್ರತಿಕ್ರಿಯೆಯನ್ನು ದಾಖಲಿಸಿರುವುದೇ ಆಗಿದೆ. ಕಾರ್ನಾಡರ ನಾಟಕಗಳನ್ನು ಕುರಿತು ಕನ್ನಡದಲ್ಲಿ ಈವರೆಗೆ ಬಂದಿರುವ ಎಲ್ಲ ಸಾಹಿತ್ಯ ವಿಮರ್ಶೆ ಹಾಗೂ ರಂಗ ವಿಮರ್ಶೆಗಳನ್ನು ಒಳಗೊಳ್ಳುವ ಪ್ರಯತ್ನ ಇಲ್ಲಿಯ ಲೇಖನಗಳಲ್ಲಿ ಆಗಿದೆ. ಸಾಹಿತ್ಯ ವಿಮರ್ಶೆಗಳು ಹಾಗೂ ರಂಗ ವಿಮರ್ಶೆಗಳು ಇವೆ. ಈ ಕೃತಿಯನ್ನು ಕೆ. ಮರುಳಸಿದ್ದಪ್ಪ ಹಾಗೂ ಕೃಷ್ಣಮೂರ್ತಿ ಹನೂರು ಸಂಪಾದಿಸಿದ್ದಾರೆ.
©2024 Book Brahma Private Limited.