ಭವಿಷ್ಯಾವಧಾನ

Author : ಆರ್.ಸಿ. ಭೂಸನೂರಮಠ

₹ 30.00




Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

‘ಭವಿಷ್ಯಾವಧಾನ’ ಕೃತಿಯು ರಾಜಶೇಖರ ಭೂಸನೂರಮಠ ಅವರ ಜ್ಯೋತಿಷ್ಯಶಾಸ್ತ್ರ ಕೃತಿಯಾಗಿದೆ.  ಬಯೋರಿದಂ, ಟಾರಟ್, ಆಯ್ ಚಿಂಗ್, ಅಂಕ ಜ್ಯೋತಿಷ್ಯ ವಿಚಾರವಿದ್ದು, ಈ ಕುರಿತು ಸಂಪೂರ್ಣ ಮಾಹಿತಿಗಳನ್ನು ನೀಡಲಾಗಿದೆ. ವಿಜ್ಞಾನ ಹಾಗೂ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. 

About the Author

ಆರ್.ಸಿ. ಭೂಸನೂರಮಠ
(09 December 1925 - 05 July 2006)

ಕವಿರುದ್ರ ಕಾವ್ಯ ನಾಮಾಂಕಿತ ಆರ್.ಸಿ. ಭೂಸನೂರಮಠ (ರಾಜಶೇಖರ ಭೂಸನೂರಮಠ) ಅವರು ಧಾರವಾಡ ಜಿಲ್ಲೆಯ ಕೌಜಲಗಿಯವರು. ಹುಟ್ಟಿದ್ದು 1925 ಡಿಸೆಂಬರ್ 9 ರಂದು. ತಾಯಿ ಚನ್ನವೀರಮ್ಮ, ತಂದೆ ಚನ್ನವೀರಯ್ಯ. ಕೌಜಲಗಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ಹಿಂದಿ ವಿಶಾರದ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು ರಾಣೆಬೆನ್ನೂರು ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕರ್ನಾಟಕ ಕಾಲೇಜಿನಿಂದ ಪದವಿ ಪಡೆದ ನಂತರ ದೇಶದ ನಾನಾ ಭಾಗಗಳ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದರು.  ಪ್ರಮುಖ ಕೃತಿಗಳು: ಜೆಂಗೊಡ, ಕನಸಿನ ರಾಣಿ' (ಕವನಸಂಕಲನ), ಭಕ್ತಿ ಭಂಡಾರಿ ಮತ್ತು ಇತರ ನಾಟಕಗಳು (ನಾಟಕ) ಮುಂತಾದವು. ಕನ್ನಡ ...

READ MORE

Related Books