ಕೃಷ್ಣಗೊಲ್ಲರ ಕಥನಕಾವ್ಯಗಳು

Author : ಕೆ.ಎಂ. ಮೇತ್ರಿ

Pages 348

₹ 180.00




Year of Publication: 2000
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿರುವ ಕಾವ್ಯಗಳನ್ನು ಹಾಡಿದವರು ಚಳ್ಳಕೆರೆ ತಾಲೂಕಿನ ಶ್ರೀಮತಿ ಭೂಮನೋರ ಈರಮ್ಮ ಮತ್ತು ಇತರರು. ಕೃಷ್ಣಗೊಲ್ಲ ಬುಡಕಟ್ಟು ಸಂಸ್ಕೃತಿಯ ಕಥನಗಳನ್ನು ಒಳಗೊಂಡಿರುವ ಈ ಗ್ರಂಥದಲ್ಲಿ ಒಟ್ಟು 8 ಕಥನ ಕಾವ್ಯಗಳಿದ್ದು, ಅದಕ್ಕೆ ಸಂಬಂಧಿಸಿದಂತೆ ೭ ಮದುವ ಪದಗಳೂ ಇದರಲ್ಲಿವೆ. ಈ ಕಾವ್ಯಸಂಕಲನವು ಒಳಗೊಂಡಿರುವ ಭಾಗಗಳೆಂದರೆ: ,ಪ್ರಸ್ತಾವನೆ, ಮದುವೆ ಪದಗಳು ,ಹಾಲೂತ್ತುವ ಪದ ,ವಳ್ಳಕ್ಕಿ ಪೂಜೆ.. , ಅಸೆ ಬರೆಯುವ ಪದ , ಧಾರ , ಜಾಡಿ , ಅಕ್ಕಿ ತೊಳೆಯುವ ಪದ ,ಮುತೈದೆ ಪದ

About the Author

ಕೆ.ಎಂ. ಮೇತ್ರಿ
(01 August 1962)

ಡಾ. ಕೆ. ಎಂ ಮೇತ್ರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.  ಸಮಾಜಶಾಸ್ತ್ರ, ಮಾನವಶಾಶ್ತ್ರ, ಶಿಕ್ಷಣಶಾಸ್ತ್ರ, ಬುಡಕಟ್ಟು ಅಧ್ಯಯನ ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳು. ಕರ್ನಾಟಕ ಅಲೆಮಾರಿ ಸಮುದಾಯಗಳ 22 ಕೃತಿಗಳು, ಬುಡಕಟ್ಟು ಕುಲ ಕಸುಬುಗಳು, ಕೃಷ್ಣಗೊಲ್ಲರ್ ಕಥನಕಾವ್ಯಗಳು, ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ ಪ್ರಮುಖ ಪುಸ್ತಕಗಳು ಪ್ರಕಟನೆಯಾಗಿವೆ. ಸಾಹಿತ್ಯ ಔರ್ ಮಿಥಕೋಮೆ ಆದಿವಾಸಿ : ದಕ್ಷಿಣ ರಾಜ್ಯೋಕೆ ಸಂದರ್ಭ ಮೆ ಬುಡಕಟ್ಟು ಅಭಿವೃದ್ದಿ : ಸುವರ್ಣ ಕರ್ನಾಟಕ ಅಭಿವೃದ್ಧಿ ಪಥ ಪ್ರಮುಖ ಸಂಶೋಧನೆ ಲೇಖನಗಳಾಗಿವೆ. ಶ್ರೇಷ್ಠ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ, ...

READ MORE

Related Books