ಲೇಖಾವರಣ

Author : ಮಲ್ಲಿಕಾರ್ಜುನ ಬಾಗೋಡಿ

Pages 110

₹ 120.00




Year of Publication: 2009
Published by: ಸರಚಂದ್ರ ಪ್ರಕಾಶನ
Address: ನಂ. 2-907/12, ಗುಬ್ಬಿ ಕಾಲೋನಿ, ಗುಲಬರ್ಗಾ (ಕಲಬುರಗಿ)-585105 (ಕರ್ನಾಟಕ)
Phone: 94486 52157

Synopsys

’ಲೇಖಾವರಣ’ದಲ್ಲಿನ ಬರೆಹಗಳು ದೃಶ್ಯಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದು, ನಾಡಿನ ಬೇರೆ ಬೇರೆ ಕಡೆಗಳಲ್ಲಿನ ವಿಚಾರ ಸಂಕಿರಣಗಳಲ್ಲಿ ಮಂಡಿತಗೊಂಡು ಪ್ರಕಟಣೆ ಕಂಡ ಲೇಖನಗಳಾಗಿವೆ. 
ನಾಗಾವಿ : ಕುಂತಳ ಮಹಿತಳಕ್ಕೆ ತಿಳಕ, ನಾಗಾವಿ ಈರಪ್ಪಯ್ಯ: ಡಂಗುರ ಪದಕಾರ, ಸಂಸ್ಕೃತಿಯ ಭವ್ಯ ಪ್ರತೀಕ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠ, ಸುರಪುರ ನಾಯಕರ ಕಾಲದ ವಂಶಾವಳಿ ಪತ್ರಗಳು, 
ದತ್ತು ಪ್ರಸಂಗದ ಪತ್ರ - ಒಂದು ವಿವೇಚನೆ, ಪ್ರವಾಸೋದ್ಯಮ: ಬಹುಮುಖಿ ನೆಲೆಯಲ್ಲಿ, ಮುದ್ರಣಕಲೆ: ಅರ್ಥ, ಸ್ವರೂಪ ಹಾಗೂ ಬೆಳೆದುಬಂದ ಬಗೆ, ಚನ್ನಬಸವ ಪುರಾಣ ವಿಷಯಾಧಾರಿತ ಹಸ್ತಪ್ರತಿ ಚಿತ್ರಗಳು, ರಂಗಂಪೇಟೆಯ ರುದ್ರಸ್ವಾಮಿ ಮಠದ ಭಿತ್ತಿಚಿತ್ರಗಳು, ಮೆಡೋಸ್ ಟೇಲರ್ ಕಂಡಂತೆ ದಖನ್ನಿನ ಐತಿಹಾಸಿಕ ಸ್ಮಾರಕಗಳು, ಗರುಡಾದ್ರಿ ಎರಡನೆಯ ಬಾನಯ್ಯ ಸುರಪುರ ಆಸ್ಥಾನ ಕಲಾವಿದ ವಂಶಸ್ಥ.
 

About the Author

ಮಲ್ಲಿಕಾರ್ಜುನ ಬಾಗೋಡಿ
(10 June 1974)

ಕಲಬುರಗಿ ಜಿಲ್ಲೆಯ ಚಿತ್ತಾಪುರದವರಾದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ದೃಶ್ಯಕಲಾ ಸಾಹಿತ್ಯದ ಪ್ರಮುಖ ಲೇಖಕರು. ಸ್ವತಃ ಕಲಾವಿದರಾಗಿರುವ ಮಲ್ಲಿಕಾರ್ಜುನ ಅವರು ಸದ್ಯ ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಸುರಪುರದ ಚಿತ್ರಕಲೆ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ...

READ MORE

Related Books