ನುಡಿಯೊಳಗಾಗಿ

Author : ಓ. ಎಲ್. ನಾಗಭೂಷಣಸ್ವಾಮಿ

Pages 272

₹ 300.00




Year of Publication: 2013
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ವಿಮರ್ಶಕ ಲೇಖಕ ಡಾ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ’ನುಡಿಯೊಳಗಾಗಿ; ಕೃತಿಯು ಅಂಕಣಗಳ ಸಂಗ್ರಹವಾಗಿದೆ. 

ಭಾಷೆ, ಬದುಕು, ಸಾಹಿತ್ಯ, ಚಿಂತನೆಗಳ ಕುರಿತಾದ ಒಂದು ಸಂಬಂಧವನ್ನು ಶೋಧಿಸುವ ಬರಹಗಳಾಗಿವೆ. ಸಲುಗೆ ಬಿನ್ನಪ, ಭಾಷೆ : ಕನ್ನಡಿ ಮತ್ತು ಬಲೆ, ಭಾಷೆ ಯಾಕೆ?, ಒಂದೂರ ಭಾಷೆಯೊಂದೂರಲಿಲ್ಲ, ಶರೀರ ವಾಣಿ, ಮಹಾಸ್ಫೋಟ, ಕೌತುಕದ ಕಮ್ಮಟ, ಏನು ಬಂದಿರಿ ಹದುಳವಿದ್ದಿರೆ?, ರಾಜಕೀಯ ಮತ್ತು ಭಾಷೆ : ಐಡಿಯಾಲಜಿ, ಮಾಧ್ಯಮದ ಮುಸುಕು, ಒಂದೇ ಭಾಷೆ ಸಾಲದೇ?, ನುಡಿ ತಾಯಿ, ಪಂಪ ಮತ್ತು ಉಪ್ಪಿಟ್ಟು, ನುಡಿ ಮರಣ ಮತ್ತು ಕಾರಣಗಳು, ಅಧಿಕಾರ ಸಮಾಜ, ಮತ್ತು ಭಾಷೆ,  ಮೊದಲಾದ ಲೇಖನಗಳು ಈ ಕೃತಿಯಲ್ಲಿವೆ. 

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Excerpt / E-Books

Related Books