ಹಳಗನ್ನಡ ಸಾಹಿತ್ಯದ ಅನುಸಂಧಾನ

Author : ಅಶೋಕ ನರೋಡೆ

Pages 136

₹ 100.00




Year of Publication: 2019
Published by: ನಿವೇದಿತಾ ಪ್ರಕಾಶನ
Address: ನಂ.3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ ಎರಡನೇ ಹಂತ, ಬೆಂಗಳೂರು
Phone: 9448733323

Synopsys

ಹಳಗನ್ನಡ ಸಾಹಿತ್ಯದ ಕುರಿತು ಲೇಖಕರು ಸಂಶೋದನೆ ನಡೆಸಿ, ಹಳಗನ್ನಡ ಸಾಹಿತ್ಯದ ಅನುಸಂಧಾನ ಕುರಿತುಬರೆದಿದ್ದಾರೆ. ಈ ಕೃತಿಯಲ್ಲಿ  ಹಳಗನ್ನಡ ಕಾವ್ಯ-ಮಾರ್ಗ ಮತ್ತು ದೇಶಿ, ರನ್ನ ದಾಖಲಿಸಿದ ಚಾರಿತ್ರಿಕ ಸಂಗತಿಗಳು, ರನ್ನನ ಸುಯೋಧನ, ರನ್ನ ಚಿತ್ರಿಸಿರುವ ಚಾಲುಕ್ಯರ ವಂಶಾವಳಿ, ರನ್ನನ ಪರಿಸರದ ಇತಿಹಾಸ-ಸಂಸ್ಕೃತಿ ಚಿತ್ರಣ, ಶಾಸನ ಸಾಹಿತ್ಯದಲ್ಲಿ ಧರ್ಮ ಸಮನ್ವಯ, ಸಾಹಸ ಭೀಮವಿಜಯಂದಲ್ಲಿ - ಸತ್ಯಾಶ್ರಯ, ರನ್ನನು ಚಿತ್ರಿಸಿದ ಸಮಕಾಲೀನ ಮೌಲ್ಯಗಳು, ಹಳಗನ್ನಡದಲ್ಲಿ ಯುದ್ಧವಿರೋಧಿ ಮೌಲ್ಯಗಳು, ಕನ್ನಡ ಸಾಹಿತ್ಯ ಮತ್ತು ಧರ್ಮ ಸಾಮರಸ್ಯ ಅಧ್ಯಾಯಗಳ ಮೂಲಕ ಹಳಗನ್ನಡ ಸಾಹಿತ್ಯದ ಕುರಿತು ಚರ್ಚಿಸಿದ್ದಾರೆ. 

About the Author

ಅಶೋಕ ನರೋಡೆ
(01 March 1965)

ಅಶೋಕ ನರೋಡೆ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾದ ಅಶೋಕ ಮುರಿಗೆಪ್ಪ ನರೋಡೆ, ಬೆಳಗಾವಿಯ ಅಥಣಿಯಲ್ಲಿ 1965 ಮಾರ್ಚಿ 01 ರಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರು, ಕವಿಗಳು, ಸಂಶೋಧಕರು. ಮಹಾಲಿಂಗಪುರದ ಕಲಾ ಹಾಗೂ ಡಿ.ಡಿ.ಎಸ್, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ‘ಏಕಲವ್ಯನ ಪಾತ್ರ : ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿ.ವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ‘ರನ್ನ ವಿಚಾರ ವೇದಿಕೆ, ಕಾವ್ಯ ಕಾರಂಜಿ, ಅಪೂರ್ವ ಪ್ರಕಾಶನಗಳಂತಹ ಸಂಸ್ಥೆಗಳ - ಸಂಘಟಕರು. ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರ ಹೊಸಗನ್ನಡ ಕಾವ್ಯ ಸಂಚಯ ಪಠ್ಯಗ್ರಂಥವೂ ಆಗಿದೆ.  ‘ಬೇಡಿಕೆ, ಆಸ್ಫೋಟ, ನದಿ ಮತ್ತು ನಾನು, ಮಧುರ ...

READ MORE

Related Books