ಬಹುಜನ ಚಳವಳಿ

Author : ವಿ. ಮುನಿವೆಂಕಟಪ್ಪ

Pages 224

₹ 230.00




Year of Publication: 2019
Published by: ಕೀರ್ತಿ ಪ್ರಕಾಶನ
Address: # 190, ಲಗ್ಗೆರೆ, ಎಲ್. ಜಿ. ರಾಮಣ್ಣ ಲೇಔಟ್, ಭೈರವೇಶ್ವರ ನಗರ, ಬೆಂಗಳೂರು-560068

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಬಹುಜನ ಚಳವಳಿ. ಬಹುಜನ ಹಿತಕ್ಕಾಗಿ, ಅವರ ಸುಃಖಕ್ಕಾಗಿ ಬುದ್ಧ-ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು, ಅವುಗಳ ಜಾರಿಯಲ್ಲಿ ನಡೆಸಿದ ಹೋರಾಟ-ಚಳವಳಿಗಳು, ಅವುಗಳ ಸ್ವರೂಪ-ಅಂತಿಮ ಫಲಿತಾಂಶ ಹೀಗೆ ವಿಶ್ಲೇಷಣೇಗೆ ಒಳಪಡಿಸಿದ್ದಾರೆ. ಜೊತೆಗೆ, ಶಾಹು ಮಹಾರಾಜ. ಫುಲೆ ದಂಪತಿ ಇತ್ತೀಚೆಗೆ ಕಾನ್ಸಿರಾಮ ಹೀಗೆ ಇವರ ಚಳವಳಿಗಳನ್ನೂ ಇಲ್ಲಿ ಉಲ್ಲೇಖಿಸಿದ್ದಾರೆ. ಬಹುಜನರ ಹಿತಕ್ಕಾಗಿ ಈ ದೇಶದಲ್ಲಿ ನಡೆದ ಚಳವಳಿಗಳನ್ನು ಅರ್ಥೈಸಿಕೊಳ್ಳಲು ಈ ಕೃತಿ ಉತ್ತಮ ಆಕರ ಗ್ರಂಥ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books