ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕ ಮಸಬಿನಾಳ

Author : ಶಂಕರ ಮಲ್ಲಪ್ಪ ಬೈಚಬಾಳ

Pages 996

₹ 30.00




Year of Publication: 2022
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ರಿಜಿಸ್ಟಾರ್, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು-560059
Phone: 80284831333

Synopsys

“ಸ್ವಾತಂತ್ಯ್ರ ಹೋರಾಟದಲ್ಲಿ ಕರ್ನಾಟಕ ಮಸಬಿನಾಳ” ಕೃತಿಯು ಶಂಕರ ಬೈಚಬಾಳ ಅವರ ಕೃತಿಯಾಗಿದೆ. ಕರ್ನಾಟಕದ ಕಲಿಗಳು ಸ್ವತಂತ್ಯ್ರ ಹೋರಾಟಕ್ಕೆ ಧುಮುಕಿ, ಭಾರತದ ಸ್ವಾತಂತ್ಯ್ರ ಸಂಗ್ರಾಮಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿರುವುದನ್ನು ಈ ಕೃತಿಯ ಮುಖೇನ ತಿಳಿಯಬಹುದು. ಕರ್ನಾಟಕದಲ್ಲಿ ಸಾವಿರಾರು ಸ್ವಾತಂತ್ಯ್ರ ಹೋರಾಟದ ಘಟನೆಗಳನ್ನು ಸಾರುವ ಐತಿಹಾಸಿಕ ಸ್ಥಳಗಳಿವೆ. ಅಂಥ ಸ್ಥಳಗಳು ಅರಿವಿಗೆ ಬಾರದೆ ಮೆರಯಾಗಿ ಹೋಗುತ್ತಿವೆ. ಸ್ವಾತಂತ್ಯ್ರ ಕಿಡಿ ಹೊತ್ತಿಸಿದ ಪ್ರಮುಖ ಸ್ಥಳಗಳಲ್ಲಿ ತ್ಯಾಗ ಬಲಿದಾನಗಳನ್ನು ನೆನಪಿಸುವ ಮತ್ತು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವನ್ನು ಈ ಕೃತಿ ಮಾಡುತ್ತದೆ.

About the Author

ಶಂಕರ ಮಲ್ಲಪ್ಪ ಬೈಚಬಾಳ
(22 July 1966)

ಸಾಹಿತಿ ಶಂಕರ ಮಲ್ಲಪ್ಪ ಬೈಚಬಾಳ ಅವರು ಬಿಜಾಪುರ ಜಿಲ್ಲಾ ಬಸವನ ಬಾಗೇವಾಡಿ ತಾ, ಮಸಬಿನಾಳದಲ್ಲಿ 1966 ಜುಲೈ 22ರಂದು ಜನಿಸಿದರು. ಜಾನಪದ ಗಾಯಕ, ಚಿತ್ರಕಲಾವಿದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಜಾನಪದ, ಐತಿಹಾಸಿಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ, ಕವಿತೆ, ವಿಮರ್ಶೆ, ಚುಟುಕಗಳು ಇತರರ ಸಂಕಲನಗಳಲ್ಲಿಯೂ ಸೇರಿವೆ. ಪುಣೆಯ ಯಂಗ್ ಸ್ಟಾರ್ ಅಸೋಸಿಯೇಷನ್‌ದ ಕನ್ನಡ ಕಾರ್ಯಕ್ರಮದಲ್ಲಿ ಮೈಸೂರಿನ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬೇರೆ, ಬೇರೆ ಬಾನುಲಿ ಕೇಂದ್ರಗಳಿಂದ  ಭಾಷಣಗಳು ಪ್ರಸಾರವಾಗಿವೆ. ಇವರ ಪ್ರಮುಖ ಕೃತಿಗಳೆಂದರೆ ಶತಾಯುಷಿ ಸೊನ್ನದ ಶಿವಾನಂದ ಅಪ್ಪಗಳು, ವಚನ ಮಾಂಗಲ್ಯ, ಅದೇನ ಕಾಗದಂತಿ, ಭೀಮಾರಥಿ, ರಾಜಗುರು, ಸೈತಾನ ...

READ MORE

Related Books