ಕರ್ನಾಟಕ ಆರ್ಥಿಕ ಸಂಹಿತೆ

Author : ಎಲ್. ರಾಘವೇಂದ್ರ

Pages 430

₹ 450.00




Year of Publication: 2023
Published by: ರಾಘವೇಂದ್ರ ಪ್ರಕಾಶನ
Address: ಅಂಕೋಲಾ

Synopsys

`ಕರ್ನಾಟಕ ಆರ್ಥಿಕ ಸಂಹಿತೆ’ ಕೃತಿಯು ಎಲ್. ರಾಘವೇಂದ್ರ ಅವರ ಪಠ್ಯಸಂಕಲನವಾಗಿದೆ. ಕರ್ನಾಟಕ ಲೋಕಸೇವಾ ಆಯೋಗ |K.P.S.C|ಯು ಅಕೌಂಟ್ಸ್ ಹೈಯರ್ ಮತ್ತು ಅಕೌಂಟ್ ಲೋವರ್, ಎಸ್‌ಎಎಸ್,ಟಿಎ ಪರೀಕ್ಷೆಗಳಿಗೆ ಆಬ್ಜೆಕ್ಟಿವ್ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ನಡೆಸುತ್ತದೆ. ಈ ಕೃತಿಯು ಅಭ್ಯರ್ಥಿಗಳಿಗೆ ಪರೀಕ್ಷೆಯ ಕುರಿತು ಅಧ್ಯಯನ ಮಾಡಲು ಅಭ್ಯರ್ಥಿಗಳಿಗೆ ಸಲಹೆ ನೀಡುತ್ತದೆ. 

About the Author

ಎಲ್. ರಾಘವೇಂದ್ರ

ಎಲ್. ರಾಘವೇಂದ್ರ ಅವರು ಎಂ.ಎ ಪದವೀಧರರು. ವಿಜ್ಞಾನ ಮತ್ತು ಕಾನೂನು ಸ್ನಾತಕ ಪದವಿಯನ್ನು ಪಡೆದಿರುತ್ತಾರೆ. ಪತ್ರಿಕೋದ್ಯಮ ಮತ್ತು ಶೀಘ್ರಲಿಪಿ ಡಿಪ್ಲೊಮದಾರರಾಗಿದ್ದು, ಕನ್ನಡ ಶೀಘ್ರಲಿಪಿ ಪ್ರವೀಣ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷದ ಕಮರ್ಶಿಯಲ್ ಪ್ರಾಕ್ಟಿಸ್ ಡಿಪ್ಲೋಮ ವಿದ್ಯಾರ್ಥಿಗಳಿಗೆ ಹಾಗೂ ವಾಣಿಜ್ಯ ಪರೀಕ್ಷೆಗಳಾದ ಕನ್ನಡ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳ ಅಧ್ಯಾಪಕರಾಗಿ 30 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಯಲ್ಲಿ 30 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಕನ್ನಡಾಂಗ್ಲ ಶೀಘ್ರಲಿಪಿ ಬೆರಳಚ್ಚು ವಿಷಯಗಳಿಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಸರ್ಕಾರಿ ...

READ MORE

Related Books