ಕನ್ನಡ ಶಾಲೆಗಳು ಉಳಿಯಲಿ

Author : ಬಸವರಾಜ ಐನೋಳ್ಳಿ

Pages 134

₹ 130.00




Year of Publication: 2019
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಚಿಂಚೋಳಿ ತಾಲೂಕು ಘಟಕ, ಚಿಂಚೋಳಿ, ಜಿಲ್ಲೆ ಕಲಬುರಗಿ

Synopsys

ಲೇಖಕ ಬಸವರಾಜ ಐನೋಳ್ಳಿ ಅವರ ಕೃತಿ-‘ಕನ್ನಡ ಶಾಲೆಗಳು ಉಳಿಯಲಿ’. ಶೈಕ್ಷಣಿಕ ಲೇಖನಗಳ ಸಂಕಲನವಾಗಿದೆ. ಕನ್ನಡ ಶಾಲೆಗಳು ಉಳಿಯಲಿ, ಅಸ್ತಂಗತ ಹಂತ ತಲುಪಿದ ಶಿರಾಡಿ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲಾ ದಿನಾಚರಣೆ, ಮಕ್ಕಳಿಗೆ ಸ್ವತಂತ್ರವಾಗಿ ಬಿಡಿ, ಪರೀಕ್ಷೆಗೆ ಕುಳಿತ ವಿದ್ಯಾರ್ಥಿ ಆತಂಕ, ಮಾತೃಭಾಷಾ ಪರಿಕಲ್ಪನೆ, ನನ್ನ ಮೊದಲ ಗಗನಯಾನ,10ನೇ ತರಗತಿ ಒಂದು ಮೈಲಿಗಲ್ಲು, ಮಕ್ಕಳ ಶಬ್ದಸಂಪತ್ತು, ಶೈಕ್ಷಣಿಕ ಚಿಂತನೆಗಳು, ಶಾಲಾ ಬ್ಯಾಗ್ ತೂಕ ಸೇರಿದಂತೆ ಹಲವಾರು ಲೇಖನಗಳು ಓದುಗರ ಗಮನ ಸೆಳೆಯುತ್ತವೆ.

About the Author

ಬಸವರಾಜ ಐನೋಳ್ಳಿ
(05 February 1966)

ಲೇಖಕ ಬಸವರಾಜ ಐನೋಳ್ಳಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರದವರು. ವೃತ್ತಿಯಿಂದ ಶಿಕ್ಷಕರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿಂಚೋಳಿ ತಾಲೂಕಿನ ಅಧ್ಯಕ್ಷರು ಹೀಗೆ ವಿವಿಧ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ.  ಕೃತಿಗಳು: ನೆನಪು, ಬುಗ್ಗಿ, ನಲಿವು ಕೊಲ್ಲುವ ನೋವುಗಳು,  ಉಮಾಚಲ ಕಾವ್ಯ (ಕವನ ಸಂಕಲನಗಳು), ಮಕ್ಕಳ ನಾಟಕಗಳು, ಬಿಸಿಲ ನಾಡಿನ ಹಸಿರು (ಸಂಸ್ಮರಣೆ), ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಏಳು-ಬೀಳು (ಶೈಕ್ಷಣಿಕ ಕೃತಿ), ಪ್ರಬಂಧ ಮತ್ತು ಪತ್ರಲೇಖನಗಳು, ಮುಳ್ಳಿನ ಗದ್ದುಗೆಯ ಮೇಲೆ ಮುಖ್ಯಗುರುಗಳು (ಶೈಕ್ಷಣಿಕ ಕೃತಿ), ಚಿಂತನ ಚೇತನ (ಆಕಾಶವಾಣಿ ಪ್ರಸಾರಿತ ಬರಹಗಳ ಕೃತಿ), ಕನ್ನಡ ಶಾಲೆಗಳು ...

READ MORE

Related Books