ಬಾಲ್ಯ ಕಾಲ ಜೀವನ ಸ್ಮೃತಿ

Author : ಗೀತಾ ವಿಜಯಕುಮಾರ

Pages 240

₹ 158.00

Buy Now


Year of Publication: 2013
Published by: ಪ್ರಿಸಮ್ ಬುಕ್ಸ್ ಪ್ರೈ.ಲಿ.
Address: ಬೆಂಗಳೂರು

Synopsys

ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ ಠಾಕೂರ ಅವರು ತಮ್ಮ ಬಾಲ್ಯ ಕಾಲದ ಹಾಗೂ ಜೀವನ ಸ್ಮೃತಿಗಳನ್ನು ದಾಖಲಿಸಿದ ಕೃತಿಯನ್ನು ಗೀತಾ ವಿಜಯಕುಮಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ರವೀಂದ್ರನಾಥರು ತಮ್ಮ ಎಳೆಯ ವಯಸ್ಸಿನ ನೆನಪುಗಳನ್ನು ಸುಂದರವಾಗಿ ದಾಖಲಿಸಿದ್ದು, ಅವರ ಸ್ಮರಣೆ ಸಾಮರ್ಥ್ಯದ ಸೂಚಕವಾಗಿದೆ. ಬಾಲ್ಯದ ನೆನಪುಗಳು-ಸನ್ನಿವೇಶಗಳು ಸಹ ಜೀವನದ ಉತ್ತಮ ಪಾಠಗಳಾಗುತ್ತವೆ ಎಂಬುದನ್ನು ಈ ಕೃತಿಯಿಂದ ತಿಳಿಯಬಹುದು. ಅನುವಾದವು ಸಹ ಉತ್ತಮವಾಗಿ ಮೂಡಿ ಬಂದಿದೆ.

About the Author

ಗೀತಾ ವಿಜಯಕುಮಾರ

ಲೇಖಕಿ ಗೀತಾ ವಿಜಯಕುಮಾರ ಅವರು ರವೀಂದ್ರನಾಥ ಠಾಕೂರು ಅವರ ಬಾಲ್ಯ ಬದುಕು ಸಾಧನೆ ಕುರಿತು ಬರೆದ ಕೃತಿ-ಬಾಲ್ಯ ಜೀವನ ಸ್ಮೃತಿ ಹಾಗೂ ಅಜ್ಞಾತ-ಅಪರಿಚಿತ ವಿವೇಕಾನಂದ ಎಂಬುದು ಮೂಲ ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ.  ...

READ MORE

Related Books