ಏಕಲವ್ಯ

Author : ನಾಗಮಣಿ ಎಸ್ .ರಾವ್

Pages 106

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19

Synopsys

ಏಕಲವ್ಯ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕಿ ನಾಗಮಣಿ ಎಸ್.ರಾವ್‌ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಏಕಲವ್ಯನ ಕುರಿತಾಗಿ ವಿದ್ಯಾರ್ಥಿಯ ಹಿರಿಮೆ ಕುಲದಲ್ಲಿಲ್ಲ, ಶ್ರದ್ಧೆಯಲ್ಲಿದೆ ಎಂಬುದನ್ನು ತೋರಿಸಿ ಕೊಟ್ಟ ಅಮರ ವಿದ್ಯಾರ್ಥಿ. ಗುರುವಿನ ಪ್ರತಿಮೆಯ ಮುಂದೆ ತಾನೇ ಅಭ್ಯಾಸ ಮಾಡಿ ಅಸಮಾನ ಬಿಲೆರನಾದ. ಗುರುದಕ್ಷಿಣೆಯಾಗಿ ಬಲಹೆಬ್ಬೆರಳನ್ನು ಗುರು ಬಯಸಿದಾಗ ನಗುನಗುತ್ತ ಅದನ್ನು ಅರ್ಪಿಸಿದ. ಕಾಡಿನಲ್ಲಿ ಹುಟ್ಟಿ ಬೆಳೆದ ಹುಡುಗ ತಿಳಿದವರು ಎನ್ನಿಸಿಕೊಂಡವರಿಗೆ ಮೇಲ್ಪಂಕ್ತಿಯಾದ ಎಂದು ಏಕಲವ್ಯನ ವ್ಯಕ್ತಿತ್ವದ ಪರಿಚಯವನ್ನು ನಾಗಮಣಿ ಒದುಗರಿಗೆ ಮಡುತ್ತಾರೆ. ಶ್ರದ್ಧೆ ಇದ್ದರೆ ಯಾವುದನ್ನೂ ಬೆಕಾದರೂ ಸಾಧಿಸಬಹುದು ಈ ನಿಟ್ಟಿನಲ್ಲಿ ಯೋಚಿಸಿದಾಗ ಪೌರಾಣಿಕ ಕಥೆಗಳಳಲ್ಲಿ ಥಟ್ಟನೆ ನೆನಪಿಗೆ ಬರುವುದು ಏಕಲವ್ಯ. ಹಾಗಾಗಿ ಎಷ್ಟೇ ಯುಗಗಳು ಕಳೆದರೂ ಏಕಲವ್ಯ ವೀರತನ ಧೈರ್ಯ ಶ್ರದ್ಧೆ ಜೀವಂತ ಎಂದು ಈ ಕೃತಿಯಲ್ಲಿ ರಚಿತವಾಗಿದೆ.

About the Author

ನಾಗಮಣಿ ಎಸ್ .ರಾವ್
(11 May 1936)

ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ನಾಗಮಣಿ ಎಸ್. ರಾವ್ ಅವರು ಮಹಿಳಾ ಮತ್ತು ಮಕ್ಕಳ ಸಾಹಿತ್ಯ ರಚನೆಯಲ್ಲಿ ಸಕ್ರಿಯರು. ರಾಜ್ಯ ವಿಧಾನಮಂಡಲದ ಕಾರ್ಯ ಕಲಾಪಗಳನ್ನು ವರದಿ ಮಾಡಿದ ಪ್ರಥಮ ಮಹಿಳಾ ಪತ್ರಕರ್ತೆ. 'ಆಕಾಶವಾಣಿ ಪ್ರದೇಶ ಸಮಾಚಾರ'ದ ವಾರ್ತಾವಾಚಕಿ ವಿಧಾನಸಭಾ ಚುನಾವಣೆಯ ಆ್ಯಂಕರ್‌ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 1936 ಮೇ 11 ರಂದು ಜನಿಸಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು ಆಗಿದ್ದ ಅವರು “ಸ್ತ್ರೀಪಥ,  ಧೀಮತಿಯರು ಅವರ ಮಹಿಳಾ ಸಾಹಿತ್ಯ, ಏಕಲವ್ಯ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಸಂವರ್ಧಿನೀ, ಲೇಖ-ಲೋಕ-2, , ಧೀಮಂತ ಪತ್ರಕರ್ತ 'ತಾಯಿನಾಡು' ಪಿ.ಆರ್. ರಾಮಯ್ಯ, ರಂಗಲೇಖಕಿ, ಬಸ್ಸಿನೊಳಗೊಂದು ...

READ MORE

Related Books