ತನ್ನಷ್ಟಕ್ಕೆ

Author : ರೂಪ ಹಾಸನ

Pages 80

₹ 80.00




Year of Publication: 2015
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, \nವಿಜಯನಗರ, ಬೆಂಗಳೂರು 560040 \n
Phone: 9845096668

Synopsys

‘ತನ್ನಷ್ಟಕ್ಕೆ’ ಕೃತಿಯು ರೂಪ ಹಾಸನ ಅವರ ಕವನಸಂಕಲನವಾಗಿದೆ. ಕಲಾಕೃತಿಯೊಂದು, ನನ್ನೊಳಗಿನ ನಾನು, ನನಗೋ ಇಂಥ ಹೆಳವು, ಒರೆಸಿ ಹೋಗುತ್ತದೆ, ಕೊನೆಗೀಗ ನೋವೆನೆಂದರೆ, ಬಾಗಿಲು ಬೀದಿಗಳ ನಡುವೆ, ಕವಿತೆ ಹುಟ್ಟೀತೆ?, ಜೋಗಿಣಿ ಹಕ್ಕಿ ತಾವು ಹುಡುಕುತ್ತಾ, ಕಣ್ಣೀರ ಹನಿಯುದುರಿದ್ದಕ್ಕೆ, ತಾರಾ, ಸಹಜ ಧ್ಯಾನ, ತನ್ನಷ್ಟಕ್ಕೆ, ಈ ಜೀವಂತ ನೆಲದ ಮೇಲೆ, ದಾಖಲಾಗದೇ ನೆನಪಿಗಿಲ್ಲದೇ, ಬೀಡಾಡಿ ಮಗುವು, ಅವಳೀಗ ತಾಯಾಗಿದ್ದಾಳೆ, ಬುದ್ಧ ಪಾದದ ಮೇಲೆ, ಸ್ವಾಗತವೋ ಬೀಳ್ಗೊಡುಗೆಯೋ, ಎಲ್ಲಿದ್ದಾನೋ ಹಾಳಾದವನು, ಬುಗುರಿ ಹುಳದ ಧ್ಯಾನ, ಕ್ಷಮೆಯಿರಲಿ ನನಗೆ, ಕಡಲಿನಾಳದ ನದಿ, ನಿಮೀಲನ, ಹೂವಿಗೆ ಹೂವೇ ಸಾಕ್ಷಿ, ಮಹಾಪರಿನಿರ್ವಾಣ, ಆ ಕನ್ನಡಿ ಬೇಕೆಂದರೆ,ವಾಸ್ತುಗಿಡ, ಕಸವೂ ನಕ್ಷತ್ರವೂ, ಬೈರಾಗಿಯ ಜಡೆ ಕವಿತೆಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ರೂಪ ಹಾಸನ

ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ)  , ಕಡಲಿಗೆಷ್ಟೊಂದು ಬಾಗಿಲು, ಲಹರಿ ,  ಮಹಿಳೆ ಮತ್ತುಆಧುನಿಕತೆಯ ಸವಾಲುಗಳು,  ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ 2000, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ 2010, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 2000, ಹರಿಹರ ಶ್ರೀ ಪ್ರಶಸ್ತಿ 2010, ಸೇಡಂನ ಅಮ್ಮ ಪ್ರಶಸ್ತಿ 2010, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ 2001, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ 2001, ...

READ MORE

Related Books