‘ಆತ್ಮಕಥೆ’ ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-5ದಲ್ಲಿ ಪ್ರಕಟಿತ ಕೃತಿ. ಕುವೆಂಪು ಭಾಷಾ ಭಾರತಿ ಪ್ರಕಟಿಸಿದ ಈ ಮಾಲಿಕೆ ಪ್ರಧಾನ ಸಂಪಾದಕರು ಡಾ.ಆರ್.ತಾರಿಣಿ ಶುಭದಾಯಿನಿ ಹಾಗೂ ಡಾ.ಸಬಿತಾ ಬನ್ನಾಡಿ ಸಂಪಾದಕರು. ಕನ್ನಡ ಸಾಹಿತ್ಯ ಲೋಕದ ಲೇಖಕಿಯರ ಆತ್ಮಕಥೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
©2023 Book Brahma Private Limited.