ಕುವೆಂಪು ನಾಟಕಗಳು ಮತ್ತು ಸಮಕಾಲೀನತೆ

Author : ಕಾ.ವೆಂ. ಶ್ರೀನಿವಾಸಮೂರ್ತಿ

Pages 30

₹ 64.00




Year of Publication: 2012
Published by: ಜನಕಲಾ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

ಕುವೆಂಪು ನಾಟಕಗಳಲ್ಲಿನ ಸಂವೇದನೆಗಳು ಸಾರ್ವಕಾಲಿಕವಾಗಿರುವುದನ್ನು ಮನಗಂಡು ಈ ಪಟ್ಟಿ ರಚನೆಯಾಗಿದೆ. ಪುರಾಣಪಾತ್ರಗಳನ್ನ ಹೊತ್ತಿಗೆ ರಚನೆಯಾಗಿದೆ. ನಮ್ಮ ಸಮಾಜವನ್ನು ಅವಲೋಕಿಸಿದರೂ ಅಂದಿನವರೆಲ್ಲ ಇಂದೂ ಬೇಡು ಬಿಟ್ಟಿದ್ದಾರೆ. ಜಗತ್ತಿನಲ್ಲಿಲ್ಲ ವ್ಯಾಪಿಸಿದ್ದಾರೆ. ಸಾಮಾಜ್ಯಶಾಹಿ ಧೋರಣೆಯಿರಲಿ, ವರ್ಣ ವ್ಯವಸ್ಥೆಯಿರಲಿ, ಕುಟಿಲ ನೀತಿಗಳಿರಲಿ. ಎಲ್ಲೂ ಯಾವ ಲೋಪವೂ ಇಲ್ಲದ ಮುಂದುವರಿದು ಬಂದಿದೆ. ನಾಟಕಗಳ ಸಂಭಾಷಣೆಯು ಬಂಡೆದ್ದ ಸಾಹಿತಿಗಳ ಅಂತರಂಗದ ಅನಿಸಿಕೆ, ಆವು ಸೂಕ್ಷ್ಮವಾಗಿ, ಕೆಲವೊಮ್ಮೆ ಅವರು ಗಟ್ಟಿಯಾಗಿ, ಮತ್ತೊಮ್ಮೆ ಆದ್ರವಾಗಿ ಬದಲಾವಣೆಯ ಅಗತ್ಯವನ್ನು ಸಾರುತ್ತವೆ. ಅಲ್ಲಿನ ಜೀವಪರ ನಿಲುವುಗಳು. ಯುದ್ಧವಿರೋಧಿ ಭಾವನೆಯನ್ನೂ ಸಹಬಾಳ್ವೆಯ ಪಾಠವನ್ನೂ ಕಲಿಸುತ್ತವೆ. ಕಲಿಸುವವರಿದ್ದರೂ ಕಲಿಯುವವರೇ ಇಲ್ಲದ ಇಂದಿನ ದಿನಗಳಲ್ಲಿ ಈ ವಿಮರ್ಶೆ ನಮ್ಮಲ್ಲಿ ಅರಣ್ಯರೋದನವಾಗ ಬರಲೆಂಬ ಆಶಯದಿಂದ ಇದನ್ನು ರಚಿಸಿದ್ದಾರೆ. ಜಾತಿ, ಮತ, ಸಂಕುಚಿತ ಭಾವನೆ ನಮ್ಮ ದೇಶಕ್ಕಂಟಿದ ಶಾಪ ! ಮನಸ್ಸು ಪರಿವರ್ತನೆಯಾಗಬೇಕಾದ ಅಗತ್ಯ ಇಂದು ಜರೂರು ಇದೆ.

About the Author

ಕಾ.ವೆಂ. ಶ್ರೀನಿವಾಸಮೂರ್ತಿ
(06 September 1969)

ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...

READ MORE

Related Books