`ಪದ್ಯದ ಮಾತು ಬೇರೆ’ ಅಕ್ಷರ ಕೆ.ವಿ ಅವರ ಸಂಪಾದಕತ್ವದ ಕವನಸಂಕಲನವಾಗಿದೆ. ನಾನು ಕಾಗದಗಳಿಗೆ ಉತ್ತರ ಬರೆಯೋದಿಲ್ಲ. ಬರೆದರೂ ಪೋಸ್ಟ್ ಮಾಡುವುದಿಲ್ಲ. ಪೋಸ್ಟ್ ಮಾಡಿದರೂ ಎಷ್ಟೋ ಸಾರಿ ಅದು ಬರೆದವರಿಗೆ ಹೋಗಿ ಸೇರೋದಿಲ್ಲ. ಸೇರಿದರೂ ಅವರು ಅದನ್ನ ಪೂರ್ತಿ ಓದೋದಿಲ್ಲ, ಏನೇನೋ ಕೆಲಸ ಅವರಿಗೆ. ಹಾಗೆ ಓದಿದರೂ ನಾನು ಹೇಳಿದ್ದೊಂದು, ಅವರಿಗೆ ಅರ್ಥ ಆಗಿದ್ದೊಂದು. ಇದರಿಂದ ಮನಸ್ತಾಪ ಬೇರೆ. ನನಗೆ ಮಿಕ್ಕವರಿಂದ ಕಾಗದ ಬಂದಾಗಲೂ ಇದೇ ಗತಿ. ಅದಕ್ಕೇ ನಾನು ಕಾಗದಕ್ಕೆ ಉತ್ತರ ಬರೆಯೋದಿಲ್ಲ ಎನ್ನುತ್ತಾರೆ ಲೇಖಕ ಅಕ್ಷರ ಕೆ.ವಿ
©2023 Book Brahma Private Limited.