‘ಸಮಗ್ರ ದಾಸ ಸಾಹಿತ್ಯ ಸಂಪುಟ: 18 ಭಾಗ 4’ ನಂಜನಗೂಡು ತಿರುಮಲಾಂಬಾ ಮತ್ತು ಇತರ ಮಹಿಳಾ ಹರಿದಾಸರ ಕೀರ್ತನೆಗಳನ್ನು ಒಳಗೊಂಡಿರುವ ಈ ಕೃತಿಯನ್ನು ಡಾ. ರುಕ್ಮಿಣಿ ಗಿರಿಮಾಜಿ, ಹೆಚ್. ಎಸ್. ಪದ್ಮಾಮೂರ್ತಿ, ಪ್ರೊ. ನಾ. ಗೀತಾಚಾರ್ಯ, ಡಾ. ನೀ.ಕೃ. ರಾಮಶೇಷನ್, ಮೀನಾರಾವ್, ನಳಿನಿ ವೆಂಕಟೇಶ್ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು- 1) ಯದುಗಿರಿಯಮ್ಮನವರು 2) ನಾಡಿಗರ ಶಾಂತಿಬಾಯಿಯವರು 3) ಓರಬಾಯಿಲಕ್ಷ್ಮೀದೇವಮ್ಮನವರು, 4)ಸರಸಾಬಾಯಿಯವರು 5) ನಂಜನಗೂಡು ತಿರುಮಲಾಂಬರವರು 6) ಬಳ್ಳಾರಿ ರಾಧಾಬಾಯಿಯವರು 7) ಕಳಸದ ಸುಂದರಮ್ಮನವರು 8) ಗುಂಡಮ್ಮನವರು 9) ಸರಸ್ವತಿಬಾಯಿಯವರು ಎಂಬ ಲೇಖನಗಳು ಸಂಕಲನಗೊಂಡಿವೆ.
©2023 Book Brahma Private Limited.