‘ಸಮಗ್ರ ದಾಸ ಸಾಹಿತ್ಯ ಸಂಪುಟ:1’ ಶ್ರೀ ಶ್ರೀಪಾದರಾಜರ ಮತ್ತು ಶ್ರೀ ವ್ಯಾಸರಾಯರ ಕೀರ್ತನೆಗಳು ಈ ಕೃತಿಯನ್ನು ಡಾ. ಶ್ರೀನಿವಾಸ ಹಾವನೂರ ಹಾಗೂ ಡಾ. ಅರಳುಮಲ್ಲಿಗೆ ಪಾರ್ಥಸಾರಧಿ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯ ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೃತಿಗಳು (1) ಶ್ರೀ ಶ್ರೀಪಾದರಾಜರ ಕೃತಿಗಳು, (2) ಶ್ರೀ ವ್ಯಾಸರಾಯರ ಕೀರ್ತನೆಗಳು ಹಾಗೂ ಅನುಬಂಧಗಳಲ್ಲಿ ಶ್ರೀ ಶ್ರೀಪಾದರಾಜರ ಸ್ತುತಿ, ಶ್ರೀವ್ಯಾಸರಾಯರ ಸ್ತುತಿ, ಶ್ರೀ ನರಹರಿತೀರ್ಥರ ಹೆಸರು ಕೃತಿಗಳು, ರಾಮಕೃಷ್ಣ ಮುದ್ರಿಕೆಯ ಹಾಡುಗಳು,ಟಿಪ್ಪಣಿಗಳು, ಕಠಿಣ ಶಬ್ದಗಳ ಅರ್ಥ, ಅಂಕಿತನಾಮ ಸೂಚಿ, ಕೀರ್ತನೆಗಳ ಆಕಾರಾದಿಸೂಚಿ ಸಂಕಲನಗೊಂಡಿವೆ.
©2025 Book Brahma Private Limited.