ನನ್ನ ಏಳ್ಗೆಗೆ ನಾನೇ ಏಣಿ

Author : ಯಂಡಮೂರಿ ವೀರೇಂದ್ರನಾಥ್

Pages 200

₹ 160.00




Year of Publication: 2016
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 08362367676

Synopsys

‘ನನ್ನ ಏಳ್ಗೆಗೆ ನಾನೇ ಏಣಿ’ ತೆಲುಗಿನ ಲೇಖಕ ಡಾ. ಯಂಡಮೂರಿ ವೀರೇಂದ್ರನಾಥ್ ಅವರು ಡಾ. ಚಿರಂಜೀವಿ ಅವರ ಕುರಿತು ಬರೆದ ಜೀವನ ಚಿತ್ರದ ಕೃತಿ. ಲೇಖಕ ಯಂಡಮೂರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿಯ ಪ್ರತೀ ಕತೆಯೂ ನಿಮ್ಮೊಳಗಿನ ಸ್ಫೂರ್ತಿಯ ಚಿಲುಮೆಗಳಾಗುತ್ತವೆ. ಬದುಕಿಗೆ ಭರವಸೆಗಳನ್ನು ತುಂಬುತ್ತವೆ. ಸ್ಪೂರ್ತಿದಾಯಕ ಕತೆಗಳೊಂದಿಗೆ ಪ್ರೇರಣೆಯನ್ನು ನೀಡುತ್ತವೆ ಎಂದು ಲೇಖಕ ಯಂಡಮೂರಿ ಅವರು ಅಭಿಪ್ರಾಯಪಡುವ ಮೂಲಕ ಕೃತಿಯ ಮಹತ್ವವನ್ನು ತಿಳಿಸುತ್ತಾರೆ. .

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books