ಚಂದ್ರಬಿಂಬ ಸಪ್ಪಗೆ

Author : ಎನ್.ಆರ್‌. ನಾಯಕ

Pages 68

₹ 70.00




Year of Publication: 2021
Published by: ಜಾನಪದ ಪ್ರಕಾಶನ, ಹೊನ್ನಾವರ
Address: ಜಾನಪದ ಪ್ರಕಾಶನ, ಹೊನ್ನಾವರ, ಉತ್ತರ ಕನ್ನಡ

Synopsys

ಚಂದ್ರಬಿಂಬ ಸಪ್ಪಗೆ ಲೇಖಕ ಎನ್. ಆರ್.ನಾಯಕ ಅವರ ಕವನ ಸಂಕಲನದ ಕೃತಿ. ಲೇಖಕರ ಅರಿವು ಮರೆವಿನ ಮಬ್ಬು ಮುಸುಕಿದ ಮಂಜಿನ ಕಣ್ಣಿಗೆ ಕಂಡ ಲೋಕಾನುಭವಗಳನ್ನು “ಚಂದ್ರಬಿಂಬ ಸಪ್ಪಗೆ” ಎಂಬ ಈ ಸಂಧ್ಯಾರಾಗ ಸಂಕಲನದ ಏಳು ಬಿಂಬಗಳಲ್ಲಿ ಹರಿಯಬಿಟ್ಟಿವೆ.

About the Author

ಎನ್.ಆರ್‌. ನಾಯಕ
(28 June 1935)

ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಎನ್.ಆರ್‌. ನಾಯಕ ಅವರು ಜನಿಸಿದ್ದು 1935 ಜೂನ್‌ 28ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಜನನ. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ...

READ MORE

Related Books