ಇಂದೂ ಇದ್ದಾರೆ

Author : ಕೆ.ಎನ್.ಮಹಾಬಲ

Pages 77

₹ 75.00




Year of Publication: 2014
Published by: ಸ್ನೇಹ ಸೌರಭ ಟ್ರಸ್ಟ್‌
Address: 7ನೇ ಮುಖ್ಯ ರಸ್ತೆ,ಆರ್‌.ಪಿ.ಸಿ ಬಡಾವಣೆ,ಹಂಪಿನಗರ ಬೆಂಗಳೂರು- 560104
Phone: 080 23300297

Synopsys

ಇಂದೂ ಇದ್ದಾರೆ ಕೆ. ಎನ್‌ ಮಹಾಬಲ ಕವನ ಸಂಕಲನವಾಗಿದೆ. ಮೈಸೂರ ಮಲ್ಲಿಗೆ'ಯ ಮನೆಯಂಗಳದಿಂದಲೇ ಹೊಮ್ಮಿದ ಪ್ರತಿಭೆ, ಕವನ, ವಿಶೇಷವಾಗಿ ಸಾನೆಟ್‌ ಹಾಗೂ ಕಥನ ಕವನ ಆಸಕ್ತಿಯ ಸಾಹಿತ್ಯ ಪ್ರಕಾರ. ವಿಡಂಬನೆ 'ಸಾಹಿತ್ಯದಲ್ಲೂ ಗಮನಹಲಿಸಿದ್ದಾರೆ .'ಇಂದೂ ಇದ್ದಾರೆ' ಇವರ ಸಾಹಿತ್ಯ ಜೀವನದ ಮೊದಲ ಕೃತಿ, ಬ್ಯಾಂಕಿಂಗ್ ಲೇಖನ, ಲಲಿತ ಪ್ರಬಂಧಗಳನ್ನೂ ರಚಿಸಿದ್ದಾರೆ. ರಸಪ್ರಶ್ನೆ ಕಾರ್‍ಯಕ್ರಮ ನಡೆಸಿಕೊಡುವುದು ಇವರ ಇನ್ನೊಂದು ಹವ್ಯಾಸ.

About the Author

ಕೆ.ಎನ್.ಮಹಾಬಲ
(09 August 1955)

ಕೆ ಎನ್ ಮಹಾಬಲ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ರಾಜ್ಯದ ಹಲವೆಡೆ ಸೇವೆ ಸಲ್ಲಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹಲವಾರು ಸಾಹಿತ್ಯ ವಿಮರ್ಶೆ ಆಂಡಯ್ಯನ ಅಚ್ಚಗನ್ನಡ ನಿಷ್ಠೆ ,ಲಲಿತ ಪ್ರಬಂಧಗಳು , ಟಿ ಎಸ್ ವೆಂಕಣ್ಣಯ್ಯ ,ಬಿ ಜಿ ಎಲ್ ಸ್ವಾಮಿ,ಸು ರಂ ಎಕ್ಕುಂಡಿ ,ಮುಂತಾದ ಲೇಖನಗಳು ಮತ್ತು ಇನ್ನೂ ಹಲವಾರು ಹಾಸ್ಯ ವಿಡಂಬನೆಗಳು ಬ್ಯಾಂಕ್ ಕನ್ನಡ ಸಂಘದ ಸಾಹಿತ್ಯ ಸಂಚಿಕೆ "ಮಂದಾರ "ದಲ್ಲಿ ಪ್ರಕಟವಾಗಿದೆ. ಕೃತಿಗಳು: ‘ಇಂದೂ ಇದ್ದಾರೆ’ ಕವನ ಸಂಕಲನ ‘ಹಾಸ್ಯಬಂಧ ಹಾಸ್ಯಲೇಖನ ಸಂಗ್ರಹ’ ,‘ಬೊಗಸೆ ತುಂಬ ಹೂವು’ ...

READ MORE

Related Books