ಜನ್ನನ ಯಶೋಧರ ಚರಿತೆ ಪ್ರವೇಶ

Author : ಬಿ.ಆರ್. ವೆಂಕಟರಮಣ ಐತಾಳ

Pages 108

₹ 75.00




Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

’ಅಮೃತಮತಿ’ ಜನ್ನನ ಯಶೋಧರ ಚರಿತೆಯ ನಾಯಕಿ. ರಾಜಕುಮಾರ ಯಶೋಧರನ ಪತ್ನಿ ಅಮೃತಮತಿ. ಅರಮನೆಯ ಆನೆ ಲಾಯದ ಮಾವುತ ಅಷ್ಟಾವಂಕನ ಹಾಡಿಗೆ ಮಾರು ಹೋಗುತ್ತಾಳೆ. ಈ ಪ್ರೀತಿ ಅದನ್ನ ನೋಡಿದ ಯಶೋಧರ ಮತ್ತು ಅವನ ತಾಯಿ. ಶಾಂತಿಗಾಗಿ ಬಲಿ ಕೊಡಲು ನಿರ್ಧರಿಸುತ್ತಾರೆ. ಸಂಕಲ್ಪ ಹಿಂಸೆ ಮತ್ತು ಅದರ ಫಲವನ್ನು ಕಟ್ಟಿಕೊಡುವ ಕಾವ್ಯ ಇದು. ಯಶೋಧರ ಚರಿತೆಯ ಓದಿಗೆ ಪೂರಕವಾಗಿ ಈ ಕೃತಿ ರಚಿತವಾಗಿದೆ. 

About the Author

ಬಿ.ಆರ್. ವೆಂಕಟರಮಣ ಐತಾಳ

. ...

READ MORE

Related Books