ಪಂಪನ ಆದಿಪುರಾಣ ಪ್ರವೇಶ

Author : ಬಿ.ಆರ್. ವೆಂಕಟರಮಣ ಐತಾಳ

Pages 108

₹ 75.00




Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡದ ಆದಿಕವಿ ಪಂಪನು ವಿಕ್ರಮಾರ್ಜುನ ವಿಜಯ ಎಂಬ ಕಾವ್ಯಗ್ರಂಥ ಹಾಗೂ ಆದಿಪುರಾಣ ಎಂಬ ಧಾರ್ಮಿಕ ಗ್ರಂಥಗಳನ್ನು ರಚಿಸಿದ್ದಾನೆ. ಒಂದು ಲೌಕಿಕ ಕಾವ್ಯವಾದರೆ ಮತ್ತೊಂದು ಆಗಮಿಕ. ಜೈನಧರ್ಮೀಯನಾಗಿದ್ದ ಪಂಪ ತನ್ನ ನಿಷ್ಠೆಗೆ ಅನುಗುಣವಾಗಿ ’ಆದಿಪುರಾಣ’ ರಚಿಸಿದ್ದಾನೆ. ಆದಿಪುರಾಣ’ದ ಓದು ಸರಳವಾಗುವಂತೆ ವೆಂಕಟರಮಣ ಐತಾಳರು ಈ ಪುಟ್ಟ ಹೊತ್ತಿಗೆಯನ್ನು ರಚಿಸಿದ್ದಾರೆ.

About the Author

ಬಿ.ಆರ್. ವೆಂಕಟರಮಣ ಐತಾಳ

. ...

READ MORE

Related Books