ಯಾಜಮಾನ್ಯ ಸಂಕಥನ

Author : ಟಿ. ವೆಂಕಟೇಶಮೂರ್ತಿ

Pages 336

₹ 280.00




Year of Publication: 2019
Published by: ಕಿ. ರಂ. ಪ್ರಕಾಶನ
Address: #173, 7ನೇ ಮುಖ್ಯ ರಸ್ತೆ, 5 ನೇ 'c' ಕ್ರಾಸ್ ನಗರಭಾವಿ ಮುಖ್ಯ ರಸ್ತೆ, ಗೋವಿಂದರಾಜನಗರ, ಬೆಂಗಳೂರು - 560079
Phone: 9844467351

Synopsys

ಆಧುನಿಕ ಕನ್ನಡ ನಾಟಕಗಳನ್ನು ಗ್ರಹಿಸುವ ಹೊಸ ಮನೋಧರ್ಮವನ್ನು ಈ ಪ್ರಬಂಧಗಳು  ನೀಡಲಿದ್ದು ಕೃತಿಗೆ ಆಶಯ ನುಡಿ ಬರೆದಿರುವ ನಟರಾಜ್ ಹುಳಿಯಾರ್ ಅವರು “ಕನ್ನಡ ನಾಟಕಗಳ ಅಧ್ಯಯನದಲ್ಲಿ ಈವರೆಗೆ ಕಾಣದಿರುವ ಹೊಸ ಹಾದಿಯೊಂದನ್ನು ಈ ಪುಸ್ತಕ ತೆರೆಯುತ್ತಿದೆ. ಪ್ರಭುತ್ವ ಹಾಗೂ ಯಾಜಮಾನ್ಯದ ಸ್ವರೂಪಗಳನ್ನು ಗ್ರಹಿಸಲು ಈ ಅಧ್ಯಯನ ಸ್ವೀಕರಿಸಿರುವ ಜಾಗತಿಕ ಪರಿಕಲ್ಪನೆಗಳು ಕನ್ನಡ ನಾಟಕಗಳನ್ನು ಹೊಸ ನೆಲೆಯಲ್ಲಿ ನೋಡುವ ವಿಶಿಷ್ಟ ಬಗೆಯೊಂದನ್ನು ಒದಗಿಸಿಕೊಟ್ಟಿವೆ. ಕನ್ನಡದ ಪ್ರಮುಖ ನಾಟಕಕಾರರ ಈ ವಸ್ತುಕೇಂದ್ರಿತ ಅಧ್ಯಯನ ಕನ್ನಡ ನಾಟಕದ ಹೊಸ ಬಗೆಯ ಚರಿತ್ರೆಯೂ ಆಗಿದೆ” ಎಂದಿದ್ದಾರೆ.

About the Author

ಟಿ. ವೆಂಕಟೇಶಮೂರ್ತಿ

ಲೇಖಕ, ನಾಟಕಕಾರ ಟಿ. ವೆಂಕಟೇಶಮೂರ್ತಿ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಯಾಜಮಾನ್ಯ ಸಂಕಥನ’ ಅವರ ನಾಟಕ ಕೃತಿ. ...

READ MORE

Related Books