ರಾಯಚೂರು ಜಿಲ್ಲಾ ರಂಗಮಾಹಿತಿ

Author : ಖಾಜಾವಲಿ ಈಚನಾಳ

Pages 168

₹ 60.00




Year of Publication: 2007
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ರಾಯಚೂರು ಜಿಲ್ಲಾ ರಂಗಭೂಮಿಯ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದು. ಈ ಕೃತಿಯಲ್ಲಿ ನಾಟಕ ಹರಿಯುವ ನೀರಿನಂತೆ, ರಾಯಚೂರು ತಾಲೂಕು, ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರ, ಕಲಾವಿದರ ಪರಿಚಯ, ಪಟ್ಟದಕಲ್‌ ಶ್ರೀ ಬಸವೇಶ್ವರ ನಾಟಕ ವಸ್ತುಭಂಡಾರ, ಪ್ರಯೋಗಿಸಿದ ನಾಟಕಗಳ ಛಾಯಾಚಿತ್ರಗಳು, ಮಾನ್ವಿ ತಾಲೂಕು, ದಾಸರ ಬೀಡಿನಲ್ಲಿ ಎಡಬಿಡದ ನಾಟಕಗಳು, ಕಲಾವಿದರ ಪರಿಚಯ, ಪ್ರದರ್ಶನಗೊಂಡ ನಾಟಕಗಳ ಛಾಯಾಚಿತ್ರಗಳು, ಸಿಂಧನೂರು ತಾಲೂಕು, ಭೂಮಿ, ಕಲೆ-ಎರಡೂ ಪಲವತ್ತು, ಕಲಾವಿದರ ಪರಿಚಯ, ಪ್ರದರ್ಶಿಸಿದ ನಾಟಕಗಳ ಛಾಯಾಚಿತ್ರಗಳು, ಲಿಂಗಸುಗೂರು ತಾಲೂಕು, ನಾಟಕ ಪ್ರದರ್ಶನ: ಖಚಿತ ಮಾಹಿತಿ ಅಲಭ್ಯ, ಕಲಾವಿದರ ಪರಿಚಯ, ರಂಗಮಂದಿರ, ರಂಗಪರದೆ, ನಾಟಕಗಳ ಛಾಯಾಚಿತ್ರಗಳು, ದೇವದುರ್ಗ ತಾಲೂಕು, ಬರದ ನಾಡಲ್ಲಿ: ಸಾಂಸ್ಕೃತಿಕ ಶ್ರೀಮಂತಿಕೆ, ಕಲಾವಿದರ ಪರಿಚಯ, ಪ್ರದರ್ಶಿಸಿದ ನಾಟಕಗಳ ಕಲಾವಿದರ ಛಾಯಾಚಿತ್ರಗಳು ಮುಂತಾದ ಮಾಹಿತಿಗಳು ಈ ಕೃತಿಯಲ್ಲಿವೆ.

 

About the Author

ಖಾಜಾವಲಿ ಈಚನಾಳ

ಬರಹಗಾರ, ಪ್ರಾಧ್ಯಾಪಕರಾದ ಖಾಜಾವಲಿ ಈಚನಾಳ ಅವರು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದವರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ‘ವಿಮೋಚನಾ ಪೂರ್ವ ಹೈದರಾಬಾದ್ ಕರ್ನಾಟಕ ಭಾಷಿಕ ಹೋರಾಟಗಳು’ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.  ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಪತ್ರಕರ್ತನಾಗಿಯೂ ಕೆಲಸ ಮಾಡಿರುವ ಇವರು ಹಲವಾರು ದಿನಪತ್ರಿಕೆಗಳಿಗೆ ಕತೆ, ಕಾವ್ಯ, ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಚಿ..ಜ್ಯೋತಿ, ರಂಗಸಂಗಮ, ಹೊಳಿ ದಂಡಿಯ ದುಂಡು ಮಲ್ಲಿಗೆ, ರಾಯಚೂರು ಜಿಲ್ಲಾ ರಂಗ ಮಾಹಿತಿ ಇವರು ರಚಿಸಿದ ಪ್ರಮುಖ ...

READ MORE

Related Books