
ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಮನೋಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?. ಮನಸ್ಸು ಚಂಚಲ. ಅದನ್ನು ಸ್ವಯಂ ನಿಗ್ರಹದಿಂದ ದೃಢವಾಗಿಸಬಹುದು. ಮನಸ್ಸಿನ ಮೇಲಿನ ನಿಯಂತ್ರಣವು ಸುಲಭದ ಮಾತಲ್ಲ. ಅದಕ್ಕೆ ಸಿದ್ಧಿ ಬೇಕು. ಪ್ರಯತ್ನ ಬೇಕು. ಮನೋಶಾಸ್ತ್ರದ ಹಿನ್ನೆಲೆಯಲ್ಲಿ ತರಬೇತಿ ಬೇಕು. ಮನಸ್ಸು ಚಂಚಲವಾಗಿದ್ದರೆ ಆಗುವ ಹಾನಿ ಏನು? ಮನಸ್ಸು ದೃಢವಾಗಿಸಿಕೊಂಡರೆ ಆಗುವ ಲಾಭಗಳೇನು? ಇತ್ಯಾದಿ ಅಂಶಗಳು ತಿಳಿಸುವ ಕೃತಿ ಇದು.
©2025 Book Brahma Private Limited.