ತಪ್ಪು ತಿದ್ದುವ ತಪ್ಪು

Author : ಗಂಗಾಧರ ಬೆಳ್ಳಾರೆ

₹ 50.00




Year of Publication: 2020
Published by: ಅಂಕಿತ ಪುಸ್ತಕ
Address: #53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು 560004
Phone: 080 2661 7100

Synopsys

‘ತಪ್ಪು ತಿದ್ದುವ ತಪ್ಪು’ ಕೃತಿಯೂ ಗಂಗಾಧರ ಬೆಳ್ಳಾರೆ ಅವರ ಕೌನ್ಸಿಲಿಂಗ್ ಆಧಾರಿತ ಚಿಂತನಾ ಬರಹಗಳ ಕೃತಿ.  ವೃತ್ತಿಯಿಂದ ಆಪ್ತ ಸಮಾಲೋಚಕರು. ಮನೋವಿಜ್ಞಾನಿಯಾಗಿಯೂ ಸಾಮಾಜಿಕ -ಶೈಕ್ಷಣಿಕ ಸಮಸ್ಯೆಗಳ ವಿಶ್ಲೇಷಕರು. ಬದುಕಿನಲ್ಲಿ ಹತಾಶಗೊಂಡವರ ಪ್ರೀತಿಯನ್ನು ಹೆಚ್ಚಿಸುವ ಪ್ರೇರಣಾತ್ಮಕ ಬರಹಗಳು ಇಲ್ಲಿವೆ. 

About the Author

ಗಂಗಾಧರ ಬೆಳ್ಳಾರೆ

ಆಪ್ತಸಲಹೆಗಾರ, ಮನೋವಿಜ್ಞಾನಿ ಹಾಗೂ ಸಾಹಿತಿಯಾಗಿರುವ  ಗಂಗಾಧರ ಬೆಳ್ಳಾರೆ ಹುಟ್ಟಿದ್ದು 1965ರಲ್ಲಿ. ಮನೋವಿಜ್ಞಾನ ವ್ಯಾಸಂಗದೊಂದಿಗೆ ಪದವಿ ಹಾಗೂ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವೀಧರರು. ಯಕ್ಷಗಾನ ಕಲಾವಿದ, ಮೃದಂಗವಾದಕ, ಮೇಕಪ್‌ ಕಲಾವಿದ, ನೃತ್ಯರೂಪಕ ಹಾಗೂ ನಾಟಕಗಳ ಕಲಾವಿದರಾಗಿಯೂ ಪ್ರಸಿದ್ಧರು. ಸೈಕೋಥೆರಪಿ, ಗ್ರೂಪ್ ಕೌನ್ಸೆಲಿಂಗ್, ಕ್ಲಿನಿಕಲ್ ಹಿಪ್ನೋಸಿಸ್ ಚಿಕಿತ್ಸಕರು.  ‘ಚಿಲಿಪಿಲಿ, ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮಗು, ಕನಸು ಹೆಕ್ಕುವ ಮನಸು, ಇವರು ನೀವಲ್ಲ, ತಪ್ಪು ತಿದ್ದುವ ತಪ್ಪು, ಮೌನಗರ್ಭ’ ಅವರ ಕೃತಿಗಳು. ‘ನೆನಪಿಗೊಂದು ಕೌನ್ಸೆಲಿಂಗ್’ ಕೃತಿಗೆ ‘ಅಕಲಂಕ ಪುಸ್ತಕ ಪುರಸ್ಕಾರ ಪ್ರಶಸ್ತಿ’ ದೊರೆತಿದೆ.  ...

READ MORE

Related Books