
ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಕೋಪ ಹೇಗಿರಬೇಕು, ಎಷ್ಟಿರಬೇಕು, ಹತೋಟಿ ಹೇಗೆ. ವ್ಯಕ್ತಿತ್ವದ ಪ್ರಮುಖ ದೋಷ ಎಂದೇ ಪರಿಗಣಿಸಬಹುದಾದ ವಿಷಯವೆಂದರೆ ಕೋಪ. ಅದು ಇಡೀ ವ್ಯಕ್ತಿತ್ವದ ಕರಿನೆರಳು ಆಗಿದೆ. ಏನೆಲ್ಲ ಅರ್ಹತೆಗಳಿದ್ದರೂ ಕೋಪ ಒಂದಿದ್ದರೆ ಎಲ್ಲವೂ ತಿರಸ್ಕಾರಕ್ಕೆ ಗುರಿಯಾಗುತ್ತವೆ. ಆದ್ದರಿಂದ, ಕೋಪವನ್ನು ಹೇಗೆ ನಿಯಂತ್ರಿಸಿಕೊಳ್ಳಬೇಕು. ಕೋಪವನ್ನು ಎಲ್ಲಿ ಯಾವಾಗ ಮತ್ತು ಹೇಗೆ ವ್ಯಕ್ತಪಡಿಸಬೇಕು ಎಂಬುದರ ಉತ್ತಮ ಮಾಹಿತಿಯನ್ನು ನೀಡುವ ಕೃತಿ ಇದು.
©2025 Book Brahma Private Limited.