
ಮನುಷ್ಯರ ಮಾನಸಿಕ ಸಮಸ್ಯೆಗಳಿಗೆ ಮನಸ್ಸೇ ಮೂಲ.ಬಹುತೇಕ ದೈಹಿಕ ಸಮಸ್ಯೆಗಳಿಗೂ ಮನಸ್ಸು ಮೂಲವಾಗಿರುತ್ತದೆ. ನಮ್ಮ ಮಾನಸಿಕ ಅನಾರೋಗ್ಯವನ್ನು ಮನಸ್ಸಿನ ಅಂತಃಶಕ್ತಿ, ಧೃಡಸಂಕಲ್ಪಗಳಿಂದ ಮಾತ್ರವೇ ಸರಿಪಡಿಸಲು ಸಾಧ್ಯ. ಹೀಗೆ ಮಾನಸಿಕ ಆರೋಗ್ಯವನ್ನು ವೃದ್ಧಿಪಡಿಸಿಕೊಳ್ಳುತ್ತಲೇ ಬದುಕನ್ನು ನೆಮ್ಮಯಿಂದ ಕಳೆಯುವುದು ಹೇಗೆ ಎಂಬುದನ್ನು ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಅವರು ವೈಜ್ಞಾನಿಕವಾಗಿ ವಿವರಿಸಿದ್ದಾರೆ.
©2025 Book Brahma Private Limited.