ಭವ್ಯ ಭಾರತ

Author : ಅಜ್ಜಂಪುರ ಕೃಷ್ಣಸ್ವಾಮಿ

Pages 306

₹ 180.00




Year of Publication: 2012
Published by: ಸ್ವರ್ಣಾಂಬ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

ಭವ್ಯ ಭಾರತ-ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ ಅವರ ಕೃತಿ. ಐಹೊಳೆ, ಪಟ್ಟದಕಲ್ಲು, ಶ್ರವಣ ಬೆಳಗೊಳ, ಬಾದಾಮಿ., ಬನವಾಸಿ, ಚೋಳರು, ಗಂಗರು, ಕದಂಬರು, ಎಲ್ಲೋರ, ಅಜಂತಾ ಹೀಗೆ ಪ್ರಸಿದ್ಧ ಅರಸು ಮನೆತನಗಳ ಹಾಗೂ ಅವರು ಆಳಿದ ಭೂಪ್ರದೇಶದ ವ್ಯಾಪಕತೆ ಹೀಗೆ ಭಾರತದ ವೈಭವವನ್ನು ಕಟ್ಟಿಕೊಡುವ ಕೃತಿ. ಸರಳ ಭಾಷೆಯಲ್ಲಿ ವಿವರಿಸಿದ್ದು, ವೈಭವದ ವ್ಯಾಪಕತೆಯ ಅರಿವು ಮೂಡಿಸುವಷ್ಟು ಕೃತಿಯು ಸಶಕ್ತವಾಗಿದೆ.

About the Author

ಅಜ್ಜಂಪುರ ಕೃಷ್ಣಸ್ವಾಮಿ

ಚಿಕ್ಕಮಗಳೂರು ಜಿಲ್ಲೆಯ ತೆರೀಕೆರೆಯಲ್ಲಿ ಜನಿಸಿದ ಅಜ್ಜಂಪುರ ಕೃಷ್ಣಸ್ವಾಮಿ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪದವೀಧರರು. ಡೆಹರಾಡೂನ್ ನಲ್ಲಿ ಅರಣ್ಯ ತರಬೇತಿ ಪಡೆದರು. ಅಂದಿನ ಮೈಸೂರು ರಾಜ್ಯದ ರೇಷ್ಮೆ ಇಲಾಖೆಯಲ್ಲಿ ಕೆಲಸ, ನಂತರ, ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದರು. ಭಾರತೀಯ ಅರಣ್ಯ ಸೇವಾ ಸದಸ್ಯರು, ಕರ್ನಾಟಕ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಆಗಿದ್ದರು. ಕರ್ನಾಟಕದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ನಿವೃತ್ತರಾದರು.  ಕೃತಿಗಳು: ಅರಣ್ಯಶಾಸ್ತ್ರ, ವನಸಿರಿ, ಖಗಸಿರಿ, ವನವೈಖರಿ, ಅರಣ್ಯ , ವನದರ್ಶನಂ ಇತ್ಯಾದಿ ಆಗಮಿಕರ ನಾಡು (ಅಮೆರಿಕ ಪ್ರವಾಸ ಕಥನ)., ಜಪಾನ್ (ಪ್ರವಾಸ ಕಥನ),  ಹರಿವು (ವನಪಾಲಕನೊಬ್ಬನ ಆತ್ಮಕಥೆಯಂತಿರುವ ಕೃತಿಯು ವನಪಾಲಕರಿಗೆ, ಮಕ್ಕಳಿಗೆ ...

READ MORE

Related Books