ಛತ್ರಪತಿ ಶಿವಾಜಿ ಮಹಾರಾಜ

Author : ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)

Pages 465

₹ 2.00




Year of Publication: 1923
Published by: ಶ್ರೀಪಾದ ರಾಮಚಂದ್ರ ದೇಶಪಾಂಡೆ
Address: ವಿದ್ಯಾರಣ್ಯ ಪ್ರಕಾಶಕ ಸಂಸ್ಥೆ

Synopsys

ರಾ.ಹ. ದೇಶಪಾಂಡೆ ಅವರು ಬರೆದ ಕೃತಿ-ಛತ್ರಪತಿ ಶಿವಾಜಿ ಮಹಾರಾಜ. ಕೃತಿಯಲ್ಲಿ ಛತ್ರಪತಿ ಶಿವಾಜಿಯ ಪೂರ್ವಜರು, ಶಹಾಜಿ ರಾಜ, ಶಹಾಜಹಾನ್ ಬಾದಶಹ, ಶಿವಾಜಿ, ಪ್ರತಾಪಗಡದ ಶ್ರೀ ಭವಾನಿ, ಔರಂಗಜೇಬ, ಸಾಯಿಸ್ತೆಖಾನ್, ಶ್ರೀಶೈಲ ದೇವಸ್ಥಾನ, ಸೇಲಿಮ ಅಥವಾ ಜಹಾಂಗೀರ್, ಅಕ್ಬರ್, ರಾಣಾಪ್ರತಾಪಸಿಂಹ ಸೇರಿದಂತೆ ಒಟ್ಟು 13 ಅಧ್ಯಾಯಗಳಡಿ ವಿವಿಧ ಐತಿಹಾಸಿಕ ಮಹನೀಯರ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ.

About the Author

ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)
(20 March 1861 - 26 April 1931)

ರಾ.ಹ.ದೇಶಪಾಂಡೆ ಎಂದೇ ಖ್ಯಾತಿಯ ರಾಮಚಂದ್ರ ಹಣಮಂತರಾಯ ದೇಶಪಾಂಡೆ ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದವರು. ‘ಸಿರಿಗನ್ನಡಂ ಗೆಲ್ಗೆ’ ಎಂಬ ಕನ್ನಡ ಅಭಿಮಾನದ ಮಂತ್ರವನ್ನು ನಾಡಿಗೆ ನೀಡಿದವರು ಇವರೆ! ನರೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದರು. 1878ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಧಾರವಾಡಕ್ಕೆ ಪ್ರಥಮ ಹಾಗೂ ಮುಂಬೈ ವಿಭಾಗಕ್ಕೆ 21ನೆಯವರಾಗಿ ಉತ್ತೀರ್ಣರಾಗಿದ್ದರು. ವಿದ್ಯಾರ್ಥಿ ವೇತನ ಪಡೆದ ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸೇರಿ ಇಂಟರ್ ಮೀಡಿಯೇಟ್ ನಲ್ಲಿ ಇಡೀ ಮುಂಬೈ ವಿ.ವಿ.ಗೆ 2ನೇ ಸ್ಥಾನ ಪಡೆದರು. 1882ರಲ್ಲಿ ಬಿ.ಎ. ಉಚ್ಛ ತರಗತಿಯಲ್ಲಿ ಪಾಸಾಗಿದ್ದಕ್ಕೆ ಮುಂಬೈ ಸರ್ಕಾರ ಮತ್ತೇ ...

READ MORE

Related Books