ಚಿಂತನ ದರ್ಶನ

Author : ಎಂ.ಜಿ. ದೇಶಪಾಂಡೆ

Pages 160

₹ 100.00




Year of Publication: 2013
Published by: ಪೂಜಾ ಪ್ರಕಾಶನ
Address: ಬಚ್ಚಾ ಕಾಂಪ್ಲೆಕ್ಸ್, ಸಂಗಮ ಚಿತ್ರಮಂದಿರ ಹತ್ತಿರ, ಬೀದರ-585401
Phone: 9964511663

Synopsys

ಚಿಂತನ ದರ್ಶನ-ಡಾ. ಎಂ.ಜಿ. ದೇಶಪಾಂಡೆ ಅವರ ಚಿಂತನಾ ಬರಹಗಳು ಒಳಗೊಂಡ ಕೃತಿ. ಒಟ್ಟು ಇಪ್ಪತ್ತೈದು ಚಿಂತನೆಗಳ ಸಮೂಹವಿದೆ .ಜಾನಪದದಲ್ಲಿ ಮಾನವೀಯ ಮೌಲ್ಯಗಳು, ಭೂತಾಯಿ ರಕ್ಷಣೆ ,ಸಾರ್ಥಕ ಗ್ರಂಥ ನನ್ನೂರು ನನ್ನವ್ವ ,ಆತ್ಮಸ್ಥೈರ್ಯ, ಕ್ಷಮಾಗುಣ, ಪ್ರಾತಸ್ಮರಣೀಯ ಬಸವಣ್ಣನವರು, ಧರ್ಮದ ಮಹತ್ವತೆ, ಸೋಲು, ಆರೋಗ್ಯ, ಕಾಯಕ, ಕ್ಷಮಯಾಧರಿತ್ರಿ ,ಧರ್ಮ, ಸಾಹಿತ್ಯದ ಹೊನ್ನ ತಾವರೆ ವಿಸಾಜಿ, ಸರ್ವಧರ್ಮ ಸಾಹಿತ್ಯ ಸಾಮರಸ್ಯ ಹೀಗೆ ಈ ಚಿಂತನೆಗಳು ಸಾಮಾಜಿಕ, ವ್ಯಕ್ತಿಚಿತ್ರ, ಕೃತಿಗಳ ವಿಮರ್ಶೆ ಹೀಗೆ ಹಲವು ವಿಚಾರಗಳು ಚಿಂತನೆಗಳಲ್ಲಿ ತುಂಬಿವೆ .

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books